Asianet Suvarna News Asianet Suvarna News

Karnataka Cabinet Expansion: ಬೊಮ್ಮಾಯಿ ಸಂಪುಟದಲ್ಲಿ ನಾಲ್ವರು ಡಿಸಿಎಂ..?

*  ಹೋಟೆಲ್‌ನಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ರಾಸಲೀಲೆ ಮಾಡ್ತಿದ್ದ: ಯೋಗೇಶ್ವರ್‌ 
*  ಸಂಪುಟದಲ್ಲಿ ಹೊಸಬರಿಗೆ ಅವಕಾಶ ವಿಚಾರ ಎಲ್ಲಾ ಊಹಾಪೋಹ: ಪಾಟೀಲ್‌ 
*  ಕುತೂಹಲ ಮೂಡಿಸಿದ ಉಭಯ ನಾಯಕರ ಭೇಟಿ 
 

ಬೆಂಗಳೂರು(ಮಾ.15): ಮುಂಬರುವ ಚುನಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಮೇಜರ್‌ ಸರ್ಜರಿಗೆ ಬಿಜೆಪಿ ಹೈಕಮಾಂಡ್‌ ಮುಂದಾಗಿದೆ.  ಪ್ರಾಂತ್ಯವಾರು, ಜಾತಿವಾರು ಲೆಕ್ಕಾಚಾರದಲ್ಲಿ ನಾಲ್ವರು ಡಿಸಿಎಂ ನೇಮಕಕ್ಕೆ ಪ್ಲಾನ್‌ ಮಾಡಲಾಗಿದೆ ಅಂತ ತಿಳಿದು ಬಂದಿದೆ. 
* ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌-ಬಿ.ವೈ. ವಿಜಯೇಂದ್ರ ಅವರು ಭೇಟಿಯಾಗಿದ್ದಾರೆ. ಕುತೂಹಲ ಮೂಡಿಸಿದ ಉಭಯ ನಾಯಕರ ಭೇಟಿ.

News Hour: ಸಿಟಿ ರವಿ ಹೇಳಿದ ರೊಟ್ಟಿ ಜಾರಿ ತುಪ್ಪದ ಮೇಲೆ ಬಿದ್ದಿರುವ ಕೈ ಕತೆ!

* ಸಂಪುಟ ವಿಸ್ತರಣೆ ವೇಳೆ ಅಸಮರ್ಥರನ್ನು ಕೈಬಿಡಿ, ಪಕ್ಷಕ್ಕೆ ಹೊರೆ ಆದವರಿಗೆ ಶಾಕ್‌ ಕೊಡಿ ಅಂತ ಸಿಟಿ ರವಿ ಆಗ್ರಹಿಸಿದ್ದಾರೆ.
* ಸಂಪುಟದಲ್ಲಿ ಹೊಸಬರಿಗೆ ಅವಕಾಶ ವಿಚಾರ ಎಲ್ಲಾ ಊಹಾಪೋಹವಷ್ಟೇ ಅಂತ ಸಚಿವ ಬಿ.ಸಿ.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.
* ಹೋಟೆಲ್‌ನಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ರಾಸಲೀಲೆ ಮಾಡ್ತಿದ್ದ ಅಂತ ಸಿ.ಪಿ. ಯೋಗೇಶ್ವರ್‌ ಸ್ಫೋಟಕ ಆರೋಪವೊಂದನ್ನ ಮಾಡಿದ್ದಾರೆ. 

Video Top Stories