ಗ್ರೇಟೆಸ್ಟ್​​ ಬ್ಯಾಂಕ್​ ರಾಬರಿಗೆ ಸಾಕ್ಷಿಯಾದ ಕರ್ನಾಟಕ! ದರೋಡೆಕೋರರಿಗೆ ಕರ್ನಾಟಕವೇ ಖಜಾನೆ!

ಬೀದರ್​​ನ ಭಯಾನಕ ರಾಬರಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆದ್ರೆ ಈ ರಾಬಿರಿ ನಡೆದು 24 ಗಂಟೆಗಳಲ್ಲೇ ನಮ್ಮದೇ ರಾಜ್ಯದಲ್ಲಿ ಮತ್ತೊಂದು ಡೆಡ್ಲಿ ಬ್ಯಾಂಕ್​ ರಾಬರಿ ನಡೆದುಬಿಟ್ಟಿದೆ

Share this Video
  • FB
  • Linkdin
  • Whatsapp

ಜಸ್ಟ್​​ 70 ಸೆಕೆಂಡ್​​. ಒಂದು ದೊಡ್ಡ ದರೋಡೆ ನಡೆದೇಬಿಟ್ಟಿತ್ತು. ಬ್ಯಾಂಕ್​ ATM ತುಂಬಿಸಲು ಹಣ ಹೊತ್ತ ವ್ಯಾನ್​ ಬರುತ್ತೆ. ಆದ್ರೆ ವ್ಯಾನ್​ನಿಂದ ಹಣ ಹೊರಗೆ ಬರ್ತಿದ್ದಂತೆ ಅಲ್ಲಿಗೆ ಬರೋ ದರೋಡೆಕೋರರು. ಸಿಬ್ಬಂದಿಗಳ ಮೇಲೆ ಅಟ್ಯಾಕ್​​ ಹಣ ದರೋಡೆ. ಈ ರೀತಿಯ ಸೀನ್​​ಗಳನ್ನ ನಾವು ಸಿನಿಮಾಗಳಲ್ಲಿ ನೋಡಿದ್ವಿ. ಆದ್ರೆ ಇವತ್ತು ನಮಗೆ ರಿಯಲ್​ ಲೈಫ್​​ನಲ್ಲೇ ಅನುಭವವಾಗಿಬಿಟ್ಟಿದೆ.

ಯಸ್ , ನಾವು ಇವತ್ತು ಬೀದರ್​​ನ ಡೆಡ್ಲಿ ಬ್ಯಾಂಕ್​​ ರಾಬರಿಯ ಕೇಸ್​​ ಬಗ್ಗೆ ಹೇಳಲು ಹೊರಡಿದ್ದೇವೆ. ಖದೀಮರು ಹೇಗೆ ಆಪರೇಷನ್​ ಮಾಡಿದ್ರು. ನಂತರ ಹಣ ಕೊಳ್ಳೆ ಹೊಡೆದು ಹೇಗೆ ಎಸ್ಕೇಪ್​ ಆದ್ರು? ಪೊಲೀಸರು ಈ ಕೇಸ್​​ನಲ್ಲಿ ಮಾಡಿದ ಎಡವಟ್ಟುಗಳ ಕಂಪ್ಲೀಟ್​​ ಮಾಹಿತಿಯೇ ಇವತ್ತಿನ ಎಫ್​.ಐ.ಆರ್

Related Video