Asianet Suvarna News Asianet Suvarna News

ಅರ್ಕಾವತಿ ಅವ್ಯವಸ್ಥೆ: BIG 3 ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು

ಬಿಗ್‌3 ವರದಿ ಪ್ರಸಾರವಾದ ಬಳಿಕ ರಸ್ತೆ ರಿಪೇರಿ ಕಾರ್ಯ ಮಾಡಲಾಗುತ್ತಿದೆ. ಆದ್ರೆ, ಕರೆಂಟ್‌, ವಾಟರ್‌, ಸ್ಯಾನಿಟರಿ ಕೆಲಸ ಮಾಡದೆ ರಸ್ತೆ ರಿಪೇರಿ ಕೆಲಸ ಮಾಡಬೇಡಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ. 

ಬೆಂಗಳೂರು(ಜು.14):  ಅರ್ಕಾವತಿ ಬಡಾವಣೆಯಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ ಅಂತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಿಗ್‌3ಯಲ್ಲಿ ವರದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ರಸ್ತೆಗೆ ಜಲ್ಲಿ ಹಾಕಿ ತೇಪೆ ಹಚ್ಚಿದ್ದಾರೆ. ಕಳೆದ 20 ವರ್ಷದಿಂದ ಈ ರಸ್ತೆ ಕಾಂಕ್ರೀಟ್‌ ಕಂಡಿರಲಿಲ್ಲ. ಬಿಗ್‌3 ವರದಿ ಪ್ರಸಾರವಾದ ಬಳಿಕ ರಸ್ತೆ ರಿಪೇರಿ ಕಾರ್ಯ ಮಾಡಲಾಗುತ್ತಿದೆ. ಆದ್ರೆ, ಕರೆಂಟ್‌, ವಾಟರ್‌, ಸ್ಯಾನಿಟರಿ ಕೆಲಸ ಮಾಡದೆ ರಸ್ತೆ ರಿಪೇರಿ ಕೆಲಸ ಮಾಡಬೇಡಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ. 

BIG 3: ಅರ್ಕಾವತಿ ಲೇಔಟ್‌ನಲ್ಲಿ ಮನೆಕಟ್ಟಿದವರ ನರಕಯಾತನೆ..!

Video Top Stories