Asianet Suvarna News Asianet Suvarna News

ಶೌಚಾಲಯಕ್ಕೂ ಜನರ ಪರದಾಟ: ಕೈಯಲ್ಲಿ ಚೊಂಬು ಹಿಡಿದು ಪ್ರತಿಭಟನೆ

ಶೌಚಾಲಯಕ್ಕೂ ಜನರು ಪರದಾಟ| ಗದಗ ನಗರದ ರಂಗನವಾಡಿಯಲ್ಲಿ ನಡೆದ ಘಟನೆ|ಕೊರೋನಾ ವೈರಸ್‌ಗೆ ವೃದ್ಧೆ ಬಲಿಯಾಗಿದ್ದ ರಂಗನವಾಡಿ ಏರಿಯಾ ಬಂದ್‌|

ಗದಗ(ಏ.12): ಶೌಚಾಲಯಕ್ಕೂ ಜನರು ಪರದಾಡುತ್ತಿರುವ ಘಟನೆ ನಗರದ ರಂಗನವಾಡಿಯಲ್ಲಿ ನಡೆದಿದೆ. ಸ್ಥಳೀಯರು ಕೈಯಲ್ಲಿ ಚೊಂಬು ಹಿಡಿದು ನಗರಸಭೆ ಅಧಿಕಾರಿಗಳ ಬೇಜವ್ದಾರಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕೊರೋನಾ ವೈರಸ್‌ಗೆ ವೃದ್ಧೆ ಬಲಿಯಾಗಿದ್ದ ರಂಗನವಾಡಿ ಏರಿಯಾ ಬಂದ್‌ ಅಗಿದೆ. 

ಕೊರೋನಾ ಸೋಂಕು ದೃಢ: ರಾತ್ರೋರಾತ್ರಿ ವಿಜಯಪುರದಲ್ಲಿ ಸೀಲ್‌ಡೌನ್‌!

ಹೀಗಾಗಿ ಸ್ಥಳೀಯರು ಶೌಚಾಲಯಕ್ಕೆ ಹೋಗಲು ಪರದಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಹೀಗಾಗಿ ರೊಚ್ಚಿಗೆದ್ದ ಜನರು ನಗರಸಭೆ ವಿರುದ್ಧ ಧರಣಿ ನಡೆಸಿದ್ದಾರೆ. 
 

Video Top Stories