Asianet Suvarna News Asianet Suvarna News

KRS ಬಗ್ಗೆ ಸುಮಲತಾ ಅಂಬರೀಶ್ ಆತಂಕ : ಸಿಬಿಐ ತನಿಖೆಗೆ ಆಗ್ರಹ

 ಗಣಿಗಾರಿಕೆಯಿಂದ ಕೆಆರ್‌ಎಸ್‌ ಬಿರುಕು ಬಿಡುವ ಆತಂಕ ಇದೆ.  ಗಣಿ ಅಧಿಕಾರಿಗಳ ಮೇಲೆ ಒತ್ತಡ ಇರಬಹುದು.

ನನಗೆ ಈಗಲೂ ಕೆಆರ್‌ಎಸ್ ಬಗ್ಗೆ ಹೆಚ್ಚಿನ ಆತಂಕ ಇದ್ದು ಈ ಬಗ್ಗೆ ಸಿಬಿಐ ತನಿಖೆ ನಡೆಸಲಿ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. 

ಮಂಡ್ಯ (ಜು.14): ಗಣಿಗಾರಿಕೆಯಿಂದ ಕೆಆರ್‌ಎಸ್‌ ಬಿರುಕು ಬಿಡುವ ಆತಂಕ ಇದೆ.  ಗಣಿ ಅಧಿಕಾರಿಗಳ ಮೇಲೆ ಒತ್ತಡ ಇರಬಹುದು.

ಕೆಆರ್‌ಎಸ್‌ನಿಂದ 5 ಕಿಮೀ ದೂರದಲ್ಲೇ ಗಣಿಗಾರಿಕೆ, ಸ್ಫೋಟದ ತೀವ್ರತೆಗೆ ಊರುಗಳೇ ನಡುಕ.! ...

ನನಗೆ ಈಗಲೂ ಹೆಚ್ಚಿನ ಆತಂಕ ಇದ್ದು ಈ ಬಗ್ಗೆ ಸಿಬಿಐ ತನಿಖೆ ನಡೆಸಲಿ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. 

Video Top Stories