Asianet Suvarna News Asianet Suvarna News

ಕೊರೋನಾ ತಡೆಗೆ ಫೈನಲ್ ಸೂತ್ರ, ಬೆಂಗ್ಳೂರು ಆಗಮನ, ನಿರ್ಗಮನ ಬಂದ್?

ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕರೋನಾ/ ಅಗತ್ಯ ಸೇವೆ ಹೊರತುಪಡಿಸಿ ಬೆಂಗಳೂರು ಪ್ರವೇಶ ಮತ್ತು ನಿರ್ಗಮನ ಬಂದ್/ ತಜ್ಞರ ಸಮಿತಿ ಶಿಫಾರಸಿಗೆ ಸರ್ಕಾರ ಏನು ಹೇಳುತ್ತದೆ?

ಬೆಂಗಳೂರು(ಜು. 11)  ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ತಡೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಬೆಂಗಳೂರಿಗೆ ಬರುವ ಮತ್ತು ಹೊರಹೋಗುವ ವಾಹನಗಳ ಮೇಲೆ ನಿರ್ಬಂಧ ಹೇರುವ ಮಾತು ಕೇಳಿಬರುತ್ತಿದೆ.

ಕೊರೋನಾ ತಡೆಗೆ ತಜ್ಞರ ಸಮಿತಿ ಮಾಡಿದ ಪ್ರಮುಖ ಶಿಫಾರಸು

ಸರ್ಕಾರಕ್ಕೆ ತಜ್ಞರ ಸಮಿತಿ ಮೇಲಿಂದ ಮೇಲೆ ಶಿಫಾರಸು ಮಾಡುತ್ತಿದ್ದರೂ ಆರ್ಥಿಕತೆ ಕುಸಿತದ ಕಾರಣಕ್ಕೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ಹಾಗಾದರೆ ಈಗ ಸರ್ಕಾರದ ಮುಂದೆ ಇರುವ ಸೂತ್ರಗಳು ಏನು?

Video Top Stories