ನಡುಬೀದಿಗೆ ಬಂದ ಐಎಎಸ್-ಐಪಿಎಸ್ ಕದನ: ನಾರಿಯರ 'ಕುರುಕ್ಷೇತ್ರ'ದ ರಹಸ್ಯ ಏನು?

ಐಎಎಸ್-ಐಪಿಎಸ್ ಅಧಿಕಾರಗಳ ಜಗಳ, ಇಡೀ ರಾಜ್ಯವನ್ನೇ ಬೆರಗಾಗಿಸಿದೆ. ಇದು ಆರೋಪವಾ ಅಥವಾ ವೃತ್ತಿ ವೈಷಮ್ಯವಾ ಎಂಬ ಡೀಟೇಲ್ಸ್ ಇಲ್ಲಿದೆ.

Share this Video
  • FB
  • Linkdin
  • Whatsapp

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ನಡುವಿನ ಜಗಳ, ಇದೀಗ ನಡುಬೀದಿಗೆ ಬಂದು ನಿಂತಿದೆ. ಇದರ ಮಧ್ಯೆ ಡಿ.ಕೆ ರವಿ ಅವರ ಹೆಸರು ಸಹ ಕೇಳಿ ಬಂದಿದೆ. ಅದೊಂದು ಮೀಟಿಂಗ್, ಅದರ ಬೆನ್ನಲ್ಲೇ 19 ಆರೋಪಗಳು. ಒಬ್ಬರ ವಿರುದ್ಧ ಒಬ್ಬರ ಹೇಳಿಕೆಗಳನ್ನು ನೋಡ್ತಾ ಇದ್ರೆ, ಇದು ಪ್ರೊಫೇಷನಲ್ ಕಿತ್ತಾಟವಲ್ಲ, ಪರ್ಸನಲ್ ಕೆಸರೆರಚಾಟ ಅಂತ ಅನ್ನಿಸಿಬಿಡುತ್ತೆ. ಇದೆಲ್ಲದರ ಹಿಂದೆ ಅಸಲಿ ಕಥಾನಕ ಇದೆ. ಅದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video