Asianet Suvarna News Asianet Suvarna News

ಲಾಕ್‌ಡೌನ್ ನಡುವೆ ಬೆಂಗಳೂರಿಗರಿಗೆ ಸಿಹಿ ಸುದ್ದಿ!

  • ಲಾಕ್‌ಡೌನ್‌ನಿಂದ ಬೇಸತ್ತು ಹೋಗಿರುವ ಬೆಂಗ್ಳೂರು ಮಂದಿ
  • ಅತ್ತ ವ್ಯಾಪಾರವೂ ಇಲ್ಲ, ಇತ್ತ ಖರೀದಿಯೂ ಇಲ್ಲ 
  • ಬೆಂಗ್ಳೂರು ಮಂದಿಗೆ ಬಿಬಿಎಂಪಿಯಿಂದ ಒಂದು ಆಫರ್ 

ಬೆಂಗಳೂರು (ಏ.24): ಲಾಕ್‌ಡೌನ್‌ ಮೇ.3ರವೆರೆಗೆ ಮುಂದುವರಿಯಲಿದೆ. ಈ ನಡುವೆ ಬಿಬಿಎಂಪಿ ಬೆಂಗ್ಳೂರಿಗರಿಗೆ ಸಿಹಿ ಸುದ್ದಿಯನನ್ಉ ಕೊಟ್ಟಿದೆ. ಬೆಂಗ್ಳೂರಿನಲ್ಲಿ ಆಸ್ತಿಪಾಸ್ತಿ ಹೊಂದಿದವರಿಗೆ ಆಸ್ತಿ ತೆರಿಗೆಯಲ್ಲಿ ರಿಯಾಯಿತಿಯನ್ನು ಪ್ರಕಟಿಸಿದೆ. ಆದರೆ ಒಂದು ಶರತ್ತು ಇದೆ... ಈ ಸ್ಟೋರಿ ನೋಡಿ... 

ಇದನ್ನೂ ನೋಡಿ | ಕರ್ನಾಟಕ ಇಬ್ಬರು ವೈದ್ಯರಿಗೆ ಅಮೆರಿಕದಲ್ಲಿ ವಿಶೇಷ ಗೌರವ!...

ಪೊಲೀಸರ ಒಳ್ಳೆ ಕೆಲಸ ನೋಡಿ , ಹಸುಗಳ ಹೊಟ್ಟೆ ತುಂಬಿಸಿದ ಕಲ್ಲಂಗಡಿ...

"

Video Top Stories