Loksabha Election 2024 : 'ನಮೋ' ಸೋಲಿಸಲು 'ಕೈ' ಹಿಂದುತ್ವ ಅಸ್ತ್ರ: ಏನಿದು ಕಾಂಗ್ರೆಸ್‌ ರಾಮ ಜಪ?

ನರೇಂದ್ರ ಮೋದಿ ಆರ್ಭಟಕ್ಕೆ ಧೂಳಿಪಟ ಆಗಿರುವ ಕಾಂಗ್ರೆಸ್, ಇದೀಗ ಬಿಜೆಪಿ ಬತ್ತಳಿಕೆಯ ಬ್ರಹ್ಮಾಸ್ತ್ರಕ್ಕೇ ಕೈ ಹಾಕಿದೆ. ಸಾಫ್ಟ್ ಹಿಂದುತ್ವ ಮಂತ್ರ, ರಾಮನ ಮಂತ್ರ ಜಪಿಸ್ತಾ ಇದೆ. 
 

Share this Video
  • FB
  • Linkdin
  • Whatsapp

2024ರ ಮಹಾಭಾರತ ಯುದ್ಧ ಗೆಲ್ಲಲು ಬಿಜೆಪಿ ಬ್ರಹ್ಮಾಸ್ತ್ರಕ್ಕೆ ಕಾಂಗ್ರೆಸ್ ಕೈ ಹಾಕಿದ್ದು, ಸೋತು ಕಂಗೆಟ್ಟ ಕೈ ನಾಯಕರು ಹಿಂದುತ್ವದ ಮಂತ್ರ ಪಡಿಸುತ್ತಿದ್ದಾರೆ. ಕಾಂಗ್ರೆಸ್ ಮುಸ್ಲಿಂ ನಾಯಕ, ರಾಹುಲ್ ಗಾಂಧಿಯಲ್ಲಿ ಶ್ರೀರಾಮನನ್ನು ಕಂಡಿದ್ದು, ಮೋದಿಯನ್ನು ಸೋಲಿಸಲು ಕೈ ಪಾಳೆಯ ಹಿಂದೂ ಮಂತ್ರ ಜಪಿಸ್ತಾ ಇದೆ. ಅಷ್ಟಕ್ಕೂ ಏನಿದು ಕಾಂಗ್ರೆಸ್ ರಾಮಾಸ್ತ್ರ ಹಿಂದೂ ಮಂತ್ರ ರಹಸ್ಯ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ನಮ್ಮ ಹೋರಾಟಕ್ಕೆ ಹೆದರಿ ಕಳಸಾಗೆ ಒಪ್ಪಿಗೆ: ಕಾಂಗ್ರೆಸ್‌ ನಾಯಕ ಸುರ್ಜೇವ ...

Related Video