Asianet Suvarna News Asianet Suvarna News

'ಸುವರ್ಣ' ಲಕ್ಷ್ಮಿಯರ ಜೊತೆ ವರಮಹಾಲಕ್ಷ್ಮೀ ಆಚರಣೆ

ವರಮಹಾಲಕ್ಷ್ಮೀ ಹಬ್ಬ ಏಕೆ ಆಚರಿಸಬೇಕು, ಹೇಗಿರಬೇಕು ಆಚರಣೆ, ಹಿನ್ನೆಲೆ ಏನು ಎಲ್ಲವನ್ನೂ ಸುವರ್ಣ ನ್ಯೂಸ್‌ನ 'ಮಹಾಲಕ್ಷ್ಮೀ'ಯರಿಗೆ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ. 

ವರಮಹಾಲಕ್ಷ್ಮೀ ವ್ರತ ಆರಂಭವಾಗಿದ್ದು ಹೇಗೆ, ಈ ಬಗ್ಗೆ ಪರಮೇಶ್ವರ ಹೇಳಿದ್ದೇನು, ಇದನ್ನು ಆಚರಿಸುವುದು ಏಕೆ, ವರಮಹಾಲಕ್ಷ್ಮೀ ಪೂಜೆಯಿಂದ ಲಭಿಸುವ ಫಲವೇನು? ಈ ಸಂದರ್ಭದಲ್ಲಿ 12 ದಾರಗಳನ್ನು ಕಟ್ಟಿಕೊಳ್ಳುವುದರ ಉದ್ದೇಶ ಏನು? ವರಮಹಾಲಕ್ಷ್ಮೀ ವ್ರತವನ್ನು ಕಾರಣಾಂತರಗಳಿಂದ ಈ ದಿನ ಆಚರಿಸಲಾಗದಿದ್ದರೆ, ಮತ್ತೆ ಯಾವಾಗ ಆಚರಿಸಬಹುದು? ಇನ್ನೂ ಮುಂತಾದ ನಿಮ್ಮೊಳಗೂ ಇರಬಹುದಾದ ಎಲ್ಲ ಪ್ರಶ್ನೆಗಳಿಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಉತ್ತರಿಸಿದ್ದಾರೆ. ಸುವರ್ಣ ನ್ಯೂಸ್‌ನ 'ಉದ್ಯೋಗ ಲಕ್ಷ್ಮಿ'ಯರು ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡು ಆಚರಿಸಿದ್ದು ಹೀಗೆ..

ಕರ್ನಾಟಕದ ಕೊಲ್ಹಾಪುರ ಶ್ರೀ ಕ್ಷೇತ್ರ ಉಚ್ಚಿಲ

Video Top Stories