Asianet Suvarna News Asianet Suvarna News

ಕರ್ನಾಟಕದ ಕೊಲ್ಹಾಪುರ ಶ್ರೀ ಕ್ಷೇತ್ರ ಉಚ್ಚಿಲ

ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ದರ್ಶನ ಮಾಡೋಣ ಬನ್ನಿ..

1959ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಮಹಾಜನ ಸಮಾಜ ಉಡುಪಿಯ ಉಚ್ಚಿಲದಲ್ಲಿ ಶ್ರೀ ಮಹಾಲಕ್ಷ್ಮೀ ದೇವಾಲಯ ಕಟ್ಟಿಸಿದೆ. ವರಮಹಾಲಕ್ಷ್ಮೀ ಹಬ್ಬದ ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ತಂಡವು ಉಚ್ಚಿಲ ಮಹಾಲಕ್ಷ್ಮೀ ಶ್ರೀಕ್ಷೇತ್ರ ದರ್ಶನ ಮಾಡಿಸುತ್ತಿದೆ.. ಈ ದೇವಸ್ಥಾನದ ಹಿನ್ನೆಲೆ ಏನು, ಇಲ್ಲಿನ ವಿಶೇಷ ಆಚರಣೆಗಳೇನು ಎಲ್ಲವನ್ನೂ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ ನೋಡೋಣ ಬನ್ನಿ..

ಜರಿ ಹುಳು ಮನೆಯೊಳಗೆ ಕಾಣಿಸಿಕೊಳ್ಳುವುದು ಅದೃಷ್ಟವೋ? ದುರಾದೃಷ್ಟವೋ?

Video Top Stories