
ವ್ಯಾಪಾರ ವರ್ಗಕ್ಕೆ ನಷ್ಟ ತರುವ ಚಂದ್ರಗ್ರಹಣ!
ಯಾವ ಸಂದರ್ಭದಲ್ಲಿ, ಯಾವ ರಾಶಿಯಲ್ಲಿ ಯಾವ ಗ್ರಹಣವಾದರೆ ಏನು ಫಲ ಎಂಬುದನ್ನು ವರಾಹಮಿಹಿರರು ತಮ್ಮ ಗ್ರಂಥ ವರಾಹ ಸಂಹಿತೆಯಲ್ಲಿ ವಿವರವಾಗಿ ಬರೆದಿದ್ದಾರೆ.
ಯಾವ ಸಂದರ್ಭದಲ್ಲಿ, ಯಾವ ರಾಶಿಯಲ್ಲಿ ಯಾವ ಗ್ರಹಣವಾದರೆ ಏನು ಫಲ ಎಂಬುದನ್ನು ವರಾಹಮಿಹಿರರು ತಮ್ಮ ಗ್ರಂಥ ವರಾಹ ಸಂಹಿತೆಯಲ್ಲಿ ವಿವರವಾಗಿ ಬರೆದಿದ್ದಾರೆ. ಅದರಂತೆ ಈ ಬಾರಿಯ ಚಂದ್ರಗ್ರಹಣದ ಯಾವ ವರ್ಗಕ್ಕೆ ಏನು ಫಲ ತರಲಿದೆ, ಯಾವ ಪ್ರದೇಶಕ್ಕೆ ಹೆಚ್ಚು ದೋಷಕಾರಿಯಾಗಿದೆ, ಯಾವ ರಾಶಿಯವರು ಎಷ್ಟು ಎಚ್ಚರವಾಗಿರಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ