Asianet Suvarna News Asianet Suvarna News

Astrology: ಎಲೆಕ್ಷನ್ ಭವಿಷ್ಯ​, ಯಾವ ಪಕ್ಷಕ್ಕೆ ಮತದಾರನ ಮನಸ್ಸು?

ಮೇ 10ಕ್ಕೆ ಕರ್ನಾಟಕ ವಿಧಾನಸಭೆಗೆ ಎಲೆಕ್ಷನ್​
ಚಂದ್ರ ಶುಕ್ರರ ಬಲದಿಂದ ಜನರಲ್ಲಿ ಶುಭ ಚಿಂತನೆ 
ಶನಿ ರಾಹುಗಳ ಪ್ರಭಾವದಿಂದ ಒಳ ಸಂಚುಗಳಿಗೂ ಕಾರಣ
ಗ್ರಹಗತಿಗಳ ಲೆಕ್ಕಾಚಾರ ಏನನ್ನುತ್ತೆ?
ಜಾತಿ ಒಳ ವ್ಯವಹಾರದಲ್ಲಿ ತೊಡಗಿದ ಪಕ್ಷಗಳಿಗೆ ದೊಡ್ಡ ನಿರಾಸೆ

ಮೇ 10ಕ್ಕೆ ಕರ್ನಾಟಕ ವಿಧಾನಸಭೆಗೆ ಎಲೆಕ್ಷನ್​ ಇದೆ. ಈ ವರ್ಷದ ರಾಜ ಬುಧವಾಗಿದ್ದು, ಚುನಾವಣಾ ದಿನಾಂಕವೂ ಬುಧವೇ ಆಗಿರುವುದರಿಂದ ಲಗ್ನಕ್ಕೆ ವ್ಯಯದಲ್ಲಿ, ಬಲವಿಲ್ಲ. ಈ ಚಂದ್ರಗ್ರಹಣ ಹಾಗೂ ಇತರೆ ಗ್ರಹಚಾರಗಳ ಹಿನ್ನೆಲೆಯಲ್ಲಿ ನೋಡಿದಾಗ ಈ ಬಾರಿ ಕರ್ನಾಟಕದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದರ ಬಗ್ಗೆ ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ಚಿಂತನೆ ನಡೆಸಿದ್ದಾರೆ. 

ಜಾತಕದಲ್ಲಿ ಚಂದ್ರನನ್ನು ಬಲಪಡಿಸಲು Chandra Grahanದ ದಿನ ಈ ಶ್ಲೋಕ ಪಠಿಸಿ..