Asianet Suvarna News Asianet Suvarna News

ದೀಪಾವಳಿ ಲಕ್ಷ್ಮಿ ಪೂಜೆಗೆ ಗ್ರಹಣ: ಗೊಂದಲಗಳಿಗೆ ಬ್ರಹ್ಮಾಂಡ ಗುರೂಜಿ ತೆರೆ

ದೀಪಾವಳಿ ಅಮಾವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸಿರುವುದರಿಂದ, ಲಕ್ಷ್ಮಿ ಪೂಜೆ ಬಗ್ಗೆ ಗೊಂದಲಗಳು ಉಂಟಾಗಿವೆ. ಈ ಬಗ್ಗೆ ಬ್ರಹ್ಮಾಂಡ ಗುರೂಜಿ ಮಾತನಾಡಿದ್ದಾರೆ.
 

ದೀಪಾವಳಿಯಂದು ಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ದೀಪಾವಳಿಯ ಎರಡನೇ ದಿನ ಅಂದರೆ ಅಮವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುತ್ತಾರೆ. ಇದು ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಬಹಳ ಪ್ರಶಕ್ತವಾದ ಕಾಲವಾಗಿದೆ. ಆದರೆ ಈ ಬಾರಿ ಗ್ರಹಣ ಇರುವುದರಿಂದ ಲಕ್ಷ್ಮಿ ಪೂಜೆಗೆ ಕತ್ತಲು ಕವಿದಿದ್ದು, ಸಾಕಷ್ಟು ಜನರಿಗೆ ಪೂಜೆ ಯಾವಾಗ ಮಾಡಬೇಕು ಎಂಬ ಗೊಂದಲವಿದೆ. ಇದೆಲ್ಲಕ್ಕೂ ಬ್ರಹ್ಮಾಂಡ ಗುರೂಜಿ ಉತ್ತರ ನೀಡಿದ್ದಾರೆ.

ವಿಜಯಪುರ; ದೀಪಾವಳಿ ಹಿನ್ನೆಲೆ ಮುಗಿಲು ಮುಟ್ಟಿದ ಹೂ-ಹಣ್ಣಿನ ದರ!

Video Top Stories