Asianet Suvarna News Asianet Suvarna News

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ: ಇಲ್ಲಿದೆ ಆರೋಪಿಗಳ ಇಂಟ್ರಸ್ಟಿಂಗ್ ಕಹಾನಿ

ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರ ವಿಶೇಷ ತಂಡ ಬಂಧಿಸಿದೆ. ಇಂಟ್ರಸ್ಟಿಂಗ್ ಅಂದ್ರೆ ಈ ಮೂವರು ಆರೋಪಿಗಳು ಕೊಟ್ಟ ಕಾರಣ. ಬಡತನ ಅನ್ನೋ ಕಾರಣಕ್ಕೆ ಶಾಸಕರ ಕಾರಿಗೆ ಬೆಂಕಿ ಹಚ್ಚಿದ್ರಾ..? ಇದಕ್ಕೂ ಮುನ್ನ ಸತೀಶ್ ರೆಡ್ಡಿಯನ್ನ ಆ ಆರೋಪಿ ಭೇಟಿಯಾಗುವುದಕ್ಕೆ ಪ್ರಯತ್ನಿಸಿದ್ದು ಯಾಕಾಗಿ..?ಎಲ್ಲಾ ಇಂಟ್ರಸ್ಟಿಂಗ್ ಕಹಾನಿ ಇವತ್ತಿನ ಎಫ್‌ಐಆರ್‌ ನಲ್ಲಿ. 

ಬೆಂಗಳೂರು, (ಆ.15): ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರ ವಿಶೇಷ ತಂಡ ಬಂಧಿಸಿದೆ. 

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ: ಸಿಕ್ಕಿಬಿದ್ದ ಆರೋಪಿಗಳು

ಇಂಟ್ರಸ್ಟಿಂಗ್ ಅಂದ್ರೆ ಈ ಮೂವರು ಆರೋಪಿಗಳು ಕೊಟ್ಟ ಕಾರಣ. ಬಡತನ ಅನ್ನೋ ಕಾರಣಕ್ಕೆ ಶಾಸಕರ ಕಾರಿಗೆ ಬೆಂಕಿ ಹಚ್ಚಿದ್ರಾ..? ಇದಕ್ಕೂ ಮುನ್ನ ಸತೀಶ್ ರೆಡ್ಡಿಯನ್ನ ಆ ಆರೋಪಿ ಭೇಟಿಯಾಗುವುದಕ್ಕೆ ಪ್ರಯತ್ನಿಸಿದ್ದು ಯಾಕಾಗಿ..?ಎಲ್ಲಾ ಇಂಟ್ರಸ್ಟಿಂಗ್ ಕಹಾನಿ ಇವತ್ತಿನ ಎಫ್‌ಐಆರ್‌ ನಲ್ಲಿ. 

Video Top Stories