Asianet Suvarna News Asianet Suvarna News

ಅನಾರೋಗ್ಯದ ಮನೆಯಲ್ಲಿ ಶಾಪದಂಥ ಮಗ...ಮನೆಯೇ ನರಕ!

ಕುಟುಂಬದಲ್ಲಿ ಒಬ್ಬ ರಾಕ್ಷಸನನಿದ್ದ.. ಅಪ್ಪನೂ ಬೇಡ...ಅಮ್ಮಾನೂ ಬೇಡ...ಒಡಹುಟ್ಟಿದವರಂತೂ ಬೇಡವೇ ಬೇಡ...ಹಣ-ಹಣ ಅಂತಿದ್ದ ಬಾಯ್ಬಿಡುತ್ತಿದ್ದ...ಈ ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಿಂದ ಮನೆಗೆ ಬಂದಿದ್ದ..ಬಂದವನು ಮಾಡಿದ್ದು ಒಂದು ಘೋರ ಕೃತ್ಯ

ಚಿಕ್ಕಮಗಳೂರು, (ಜೂನ್.05): ಪಾರ್ಶ್ವವಾಯು ಹೊಡೆದು ಹಾಸಿಗೆ ಹಿಡಿದ ತಂದೆ....ಇಬ್ಬರು ವಿಕಲಚೇತನ ಮಕ್ಕಳು...ಒಂದೊತ್ತಿನ ಊಟಕ್ಕೆ ಕಷ್ಟಪಟ್ಟು ಬದುಕುತ್ತಿದ್ದ ಕುಟುಂಬ...

ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವಾಗ ಇರಲಿ ಎಚ್ಚರ, ಯಾಮಾರಿಸುತ್ತೆ ಈ ನಟೋರಿಯಸ್ ಗ್ಯಾಂಗ್!

ಆದ್ರೆ, ಅದೇ ಕುಟುಂಬದಲ್ಲಿ ಒಬ್ಬ ರಾಕ್ಷಸನನಿದ್ದ.. ಅಪ್ಪನೂ ಬೇಡ...ಅಮ್ಮಾನೂ ಬೇಡ...ಒಡಹುಟ್ಟಿದವರಂತೂ ಬೇಡವೇ ಬೇಡ...ಹಣ-ಹಣ ಅಂತಿದ್ದ ಬಾಯ್ಬಿಡುತ್ತಿದ್ದ...ಈ ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಿಂದ ಮನೆಗೆ ಬಂದಿದ್ದ..ಬಂದವನು ಮಾಡಿದ್ದು ಒಂದು ಘೋರ ಕೃತ್ಯ