Asianet Suvarna News Asianet Suvarna News

ಬೆಂಗಳೂರು; ಸಿಲಿಕಾನ್‌ ಸಿಟಿಯಲ್ಲಿ ಪುಂಡರ ಅಟ್ಟಹಾಸ, ಕಾರು ಬೈಕ್‌ಗಳ ಮೇಲೆ ಕಲ್ಲು ಎಸೆತ

ಕಾರು, ಬೈಕ್‌ಗಳ ಮೇಲೆ ಕಲ್ಲು ಹಾಕಿ ಗಾಜು ಪುಡಿ ಪುಡಿ ಮಾಡುತ್ತಿದ್ದಾರೆ. ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೈಕ್‌ ಮೇಲೆ ಬಂದು ಕಾರು ಮೇಲೆ ಕಲ್ಲು ಎತ್ತಿಹಾಕಿ ಹೋಗ್ತಾರೆ. ಈ ವರೆಗೆ 10ಕ್ಕೂ ಹೆಚ್ಚಿನ ಕಾರಿನ ಗಾಜು ಪುಡಿ ಪುಡಿಯಾಗಿವೆ. 
 

ಬೆಂಗಳೂರು(ಆ.16):  ಮನೆ ಮುಂದೆ ಗಾಡಿ ನಿಲ್ಲಿಸುವ ಮುನ್ನ ಹುಷಾರಾಗಿರಿ. ಹೌದು, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಹೆಚ್ಚಾಗುತ್ತಿದೆ. ಕಾರು, ಬೈಕ್‌ಗಳ ಮೇಲೆ ಕಲ್ಲು ಹಾಕಿ ಗಾಜು ಪುಡಿ ಪುಡಿ ಮಾಡುತ್ತಿದ್ದಾರೆ. ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೈಕ್‌ ಮೇಲೆ ಬಂದು ಕಾರು ಮೇಲೆ ಕಲ್ಲು ಎತ್ತಿಹಾಕಿ ಹೋಗ್ತಾರೆ. ಈ ವರೆಗೆ 10ಕ್ಕೂ ಹೆಚ್ಚಿನ ಕಾರಿನ ಗಾಜು ಪುಡಿ ಪುಡಿಯಾಗಿವೆ. ಮನೆ ಮುಂದೆ ನಿಲ್ಲಿಸಿದ ಕಾರಿನ ಗಾಜುಗಳನ್ನ ಪುಂಡರು ಪುಡಿ ಪುಡಿ ಮಾಡುತ್ತಿದ್ದಾರೆ. ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

'ಡಿಕೆಶಿ ಬಳಿ 1500 ಕೋಟಿ ವೈಟ್‌ ಮನಿ ಇದೆ' ಡಿಸಿಎಂ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸಿ.ಟಿ.ರವಿ!