ಬ್ರಹ್ಮಪುತ್ರ ನೀರಿಗಾಗಿ ಅರುಣಾಚಲ ಪ್ರದೇಶ ಮೇಲೆ ಕಣ್ಣಿಟ್ಟಿರುವ ಚೀನಾ ಇದೀಗ ಮತ್ತೊಂದು ದಾಳ ಉರುಳಿಸಿದೆ. ಭಾರತದ ಗಡಿ ಸಮೀಪದಲ್ಲೇ ಚೀನಾ ಬ್ರಹ್ಮಪುತ್ರ ನದಿಗೆ ವಿಶ್ವದಲ್ಲೇ ಅತೀ ದೊಡ್ಡ ಡ್ಯಾಮ್ ನಿರ್ಮಾಣ ಕಾರ್ಯ ಆರಂಭಿಸಿದೆ. ಇದು ಭಾರತದ ಆತಂಕ ಹೆಚ್ಚಿಸಿದೆ.
- Home
- News
- State
- Karnataka News Live: ಗಡಿಯಲ್ಲಿ ಬ್ರಹ್ಮಪುತ್ರ ನದಿಗೆ ವಿಶ್ವದ ಅತೀ ದೊಡ್ಡ ಡ್ಯಾಮ್ ನಿರ್ಮಾಣ ಆರಂಭಿಸಿದ ಚೀನಾ
Karnataka News Live: ಗಡಿಯಲ್ಲಿ ಬ್ರಹ್ಮಪುತ್ರ ನದಿಗೆ ವಿಶ್ವದ ಅತೀ ದೊಡ್ಡ ಡ್ಯಾಮ್ ನಿರ್ಮಾಣ ಆರಂಭಿಸಿದ ಚೀನಾ

ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಯಾರೋ ಹೇಳಿದರೆಂದು ತನಿಖೆಯನ್ನು ಎಸ್ಐಟಿಗೆ ನೀಡಲಾಗದು. ಪೊಲೀಸರು ಈಗಾಗಲೇ ತನಿಖೆ ಮಾಡುತ್ತಿದ್ದಾರೆ. ಅವರು ಏನು ವರದಿ ಕೊಡುತ್ತಾರೆ ಎಂಬುದನ್ನು ನೋಡೋಣ ಎಂದು ಹೇಳಿದ್ದಾರೆ.
Karnataka News Live CM 19 July 2025 ಗಡಿಯಲ್ಲಿ ಬ್ರಹ್ಮಪುತ್ರ ನದಿಗೆ ವಿಶ್ವದ ಅತೀ ದೊಡ್ಡ ಡ್ಯಾಮ್ ನಿರ್ಮಾಣ ಆರಂಭಿಸಿದ ಚೀನಾ
Karnataka News Live CM 19 July 2025 ಸಂಪ್ರದಾಯ ಉಳಿಸಲು ಇಬ್ಬರು ಸಹೋದರರ ಮದ್ವೆಯಾದ ಯುವತಿ, ಹಲವರ ಪ್ರಶ್ನೆ ಒಂದೇ
ಮೂವರು ಉನ್ನತ ವ್ಯಾಸಾಂಗ ಮಾಡಿದ್ದಾರೆ. ಉತ್ತಮ ಕೆಲಸ ಪಡೆದುಕೊಂಡಿದ್ದಾರೆ. ಆದರೆ ತಮ್ಮ ಜನಾಂಗದ ಸಂಪ್ರದಾಯ ಉಳಿಸಲು ಇಬ್ಬರು ಸಹೋದರನ್ನು ಯುವತಿ ಮದುವೆಯಾಗಿದ್ದಾಳೆ. ಮೂವರು ಒಪ್ಪಿ-ಅಪ್ಪಿ ಈ ಮದುವೆ ನಡೆದಿದೆ. ಆದರೆ ಮದುವೆ ಸುದ್ದಿ ತಿಳಿಯುತ್ತಿದ್ದಂತೆ ಹಲವರು ಒಂದೇ ಪ್ರಶ್ನೆ ಕೇಳಿದ್ದಾರೆ.
Karnataka News Live CM 19 July 2025 Priyanka Chopra ಮೂಗಿನ ಭಯಾಕನ ಸ್ಟೋರಿ ಕೇಳಿ! ಸುಂದರಿಯಾಗಲು ಹೋಗಿ ಎಡವಟ್ಟು...
ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ನಟಿ ಪ್ರಿಯಾಂಕಾ ಚೋಪ್ರಾರ ಮೂಗಿನ ಸರ್ಜರಿ ವಿಷ್ಯ ಇದೀಗ ಮತ್ತೆ ವೈರಲ್ ಆಗ್ತಿದೆ. ಅವರ ವಿಚಿತ್ರ ಸ್ಟೋರಿ ಕೇಳಿ...
Karnataka News Live CM 19 July 2025 'ಒಳ್ಳೆತನ ಕಟ್ಕೊಂಡು ಏನ್ ಮಾಡ್ಲಿ, ಅವ ತುಂಬಾ ಬೋರು' ಎಂದು ನಾಲ್ಕೇ ದಿನಕ್ಕೆ ಡಿವೋರ್ಸ್ ಕೊಟ್ಟ ಪತ್ನಿ!
ಗಂಡ ಒಳ್ಳೆಯನಾಗಿದ್ರೆ ಸಾಕು ಎನ್ನುವವರ ಮಧ್ಯೆ ಇಲ್ಲೊಬ್ಬ ಯುವತಿ, ಒಳ್ಳೇತನ ಕಟ್ಕೊಂಡು ಏನ್ ಮಾಡ್ಲಿ, ಅವನು ಸಕತ್ ಬೋರ್ ಎಂದು ಮದ್ವೆಯಾದ ನಾಲ್ಕೇ ದಿನಕ್ಕೆ ಡಿವೋರ್ಸ್ಗೆ ಅರ್ಜಿ ಹಾಕಿದ್ದಾಳೆ. ಏನಿದು ಸ್ಟೋರಿ?
Karnataka News Live CM 19 July 2025 ಫೋನ್ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು? ಟೆನ್ಶನ್ ಬಿಡಿ ಈ ಟಿಪ್ಸ್ ಫಾಲೋ ಮಾಡಿ
ಮೊಬೈಲ್ ಕಳುವಾದರೆ ಅಥವಾ ಕಳೆದು ಹೋದರೆ ತಕ್ಷಣ ಏನು ಮಾಡಬೇಕು? ಭಯ, ಆತಂಕ ಪಡುವ ಅಗತ್ಯವಿಲ್ಲ. ಕೆಲ ಕ್ರಮಗಳನ್ನು ಕೈಗೊಂಡರೆ ಡೇಟಾ ಸೇರಿದಂತೆ ಎಲ್ಲವೂ ಸೇಫ್.
Karnataka News Live CM 19 July 2025 ಬೆಂಗಳೂರಿನ ನಡು ರಸ್ತೆಯಲ್ಲಿ ಮಾರಾಕಾಸ್ತ್ರ ಹಿಡಿದು ಗುಂಪುಗಳ ನಡುವೆ ಮಾರಾಮಾರಿ
ಬೆಂಗಳೂರಿನಲ್ಲಿ ಪುಡಿ ರೌಡಿಗಳು ಅಟ್ಟಾಹಾಸ ಮೆರೆದಿದ್ದಾರೆ. ನಡು ರಸ್ತೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ಘಟನೆ ನಡೆದಿದೆ. ಮಾರಾಕಾಸ್ತ್ರ ಹಿಡಿದು ಹಲ್ಲೆ ನಡೆಸಲಾಗಿದೆ.
Karnataka News Live CM 19 July 2025 Amruthadhaare - ಗೌತಮ್ಗೆ ಕಾಣೆಯಾದ ಮಗಳು ಸಿಕ್ತಾಳಾ? ಸೀರಿಯಲ್ ಟ್ವಿಸ್ಟ್ ಹೇಳಿದ ನಟಿ ಮಿಲನಾ ನಾಗರಾಜ್!
ಅಮೃತಧಾರೆಯಲ್ಲಿ ಗೌತಮ್ಗೆ ಕಾಣೆಯಾಗಿರುವ ಮಗಳು ಸಿಗ್ತಾಳಾ? ಸ್ಯಾಂಡಲ್ವುಡ್ ನಟಿ ಮಿಲನಾ ನಾಗರಾಜ್ ಹೇಳಿದ್ದೇನು ಕೇಳಿ...
Karnataka News Live CM 19 July 2025 ಭಾರತದಲ್ಲಿ 10 ವರ್ಷಗಳಿಂದ ನೆಲೆಸಿದ್ದ ನೇಹಾ ಬಾಂಗ್ಲಾದೇಶದ ಅಬ್ದುಲ್ಲಾ ಎಂದು ಪತ್ತೆ
ಬರೋಬ್ಬರಿ 10 ವರ್ಷದಿಂದ ಭಾರತದಲ್ಲಿ ನೇಹಾ ಹೆಸರಿನಲ್ಲಿ ನೆಲೆಸಿದ್ದ ಮಂಗಳಮುಖಿಯ ಅಸಲಿ ಮುಖ ಬಹಿರಂಗವಾಗಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ ಇದು ನೇಹಾ ಅಲ್ಲ ಬಾಂಗ್ಲಾದೇಶದ ಅಬ್ದುಲ್ಲಾ ಎಂದು ಪತ್ತೆ.
Karnataka News Live CM 19 July 2025 ಮದುವೆಗೆ 3 ಕಡೆ ಹೆಣ್ಣು ನೋಡಿದರೂ ತಿರಸ್ಕಾರ, ನೊಂದ ಹೋಂಗಾರ್ಡ್ ದುಡುಕಿನ ನಿರ್ಧಾರ
ಮೂರು ಕಡೆ ಹೆಣ್ಣು ನೋಡಲಾಗಿತ್ತು. ಆದರೆ ಮೂವರು ತಿರಸ್ಕರಿಸಿದ್ದರು. ಇತ್ತ ಮದುವೆ ವಯಸ್ಸು ದಾಟುತ್ತಿದ್ದರೂ ಕಂಕಣ ಬಾಗ್ಯ ಕೂಡಿ ಬರದೇ ನೊಂದುಕೊಂಡಿದ್ದ ಹೋಂಗಾರ್ಡ್ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
Karnataka News Live CM 19 July 2025 ಬೆಂಗಳೂರನ್ನು ಜಿಬಿಎ ಅಡಿ 5 ಹೊಸ ಪಾಲಿಕೆಗಳಾಗಿ ವಿಂಗಡಿಸಿ ಘೋಷಣೆ, ಆಕ್ಷೇಪಣೆ ಸಲ್ಲಿಸಲು 30 ದಿನ ಅವಕಾಶ
Karnataka News Live CM 19 July 2025 ಅಂಬಾನಿ ನಡೆಗೆ ಹಲವು ಕಂಪನಿಗಳಿಗ ನಡುಕ, ಇನ್ಶೂರೆನ್ಸ್ ಕ್ಷೇತ್ರಕ್ಕೆ ಜಿಯೋ ಎಂಟ್ರಿ
ಜಿಯೋ ಫಿನಾನ್ಶಿಯಲ್ ಇದೀಗ ಭಾರತೀಯ ವಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ಅಲಯಂಜ್ ಸಮೂಹದ ಪಾಲುದಾರಿಕೆ ಮಾಡಿಕೊಂಡಿರುವ ಜಿಯೋ ಭಾರತದಲ್ಲಿ ದೇಶಿಯ ಮರುವಿಮೆ ಘೋಷಣೆ ಮಾಡಿದೆ.
Karnataka News Live CM 19 July 2025 ಸ್ಟಾರ್ಗಳ ಕವಿಹೃದಯ! ಕವನ ಬರೆಯೋ ಬಾಲಿವುಡ್ ತಾರೆಯರು ಇವರು!
ಬೆಳ್ಳಿತೆರೆಯ ಮೇಲೆ ಮಿಂಚುವ ತಾರೆಯರಲ್ಲಿ ಅಡಗಿರುವ ಕಾವ್ಯ ಪ್ರತಿಭೆಗಳು ಇವು. ಅಮಿತಾಭ್ ಬಚ್ಚನ್ರಿಂದ ಹಿಡಿದು ಮೀನಾ ಕುಮಾರಿಯವರೆಗಿನ ಹಲವು ನಟ-ನಟಿಯರ ಕಾವ್ಯ ರಚನಾ ಪ್ರತಿಭೆಯ ಬಗ್ಗೆ ಇಲ್ಲಿ ಒಂದು ನೋಟ.
Karnataka News Live CM 19 July 2025 ಆಫೀಸ್ ರೊಮ್ಯಾನ್ಸ್ ತಿರಸ್ಕರಿಸಿದ ಮಹಿಳಾ ಉದ್ಯೋಗಿಗೆ ಸಂಕಷ್ಟ, ಸ್ಫೋಟಕ ಮಾಹಿತಿ ಬಹಿರಂಗ
ಬಾಸ್ಗೆ ಮಹಿಳಾ ಉದ್ಯೋಗಿ ಮೇಲೆ ಪ್ರೀತಿ ಶುರುವಾಗಿದೆ. ಆದರೆ ಮಹಿಳಾ ಟೆಕ್ಕಿ ಬಾಸ್ ಪ್ರೀತಿ ನಿರಾಕರಿಸಿದ್ದಾರೆ. ಆಫೀಸ್ ರೊಮ್ಯಾನ್ಸ್ ತಿರಸ್ಕರಿಸಿದ ಮಹಿಳಾ ಟೆಕ್ಕಿ ಇದೀಗ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡಿದಿದೆ.
Karnataka News Live CM 19 July 2025 ಮೈದುನನ ಜೊತೆ ಮಂಚ ಏರಲು ಅಡ್ಡಿಯಾದ ಗಂಡನನ್ನೇ ಎಲೆಕ್ಟ್ರಿಕ್ ಶಾಕ್ ಕೊಟ್ಟು ಮುಗಿಸಿದಳು ಪತ್ನಿ!
Karnataka News Live CM 19 July 2025 Bhagyalakshmi ಪೂಜಾಳ ಮದ್ವೆ ಮುಗಿಯುತ್ತಲೇ ಸೀರಿಯಲ್ ವೀಕ್ಷಕರಿಗೆ ಭರ್ಜರಿ ಗುಡ್ನ್ಯೂಸ್!
ಭಾಗ್ಯಳ ತಂಗಿ ಪೂಜಾಳ ಮದುವೆಯ ವಿಷಯದಲ್ಲಿ ಇರುವ ಗೊಂದಲ ಈಗ ತಿಳಿಯಾಗಿದ್ದು, ಆದಿಯಿಂದಾಗಿ ಮದುವೆ ಸುಸೂತ್ರವಾಗಿ ನಡೆಯಲಿದೆ. ಪೂಜಾಳ ಮದುವೆ ಮುಗಿಯುತ್ತಲೇ ಮತ್ತೊಂದು ಭರ್ಜರಿ ಗುಡ್ನ್ಯೂಸ್ ಇದೆಯಂತೆ. ಏನದು?
Karnataka News Live CM 19 July 2025 ರಾಜ್ಯದಲ್ಲಿ ಹಲೆವೆಡೆ ವರುಣಾರ್ಭಟ, ಬೆಂಗಳೂರು ಜಿಟಿ ಜಿಟಿ ಮಳೆಗೆ ಟ್ರಾಫಿಕ್ ಜಾಮ್
ರಾಜ್ಯದ ಹಲೆವೆಡೆ ಭಾರಿ ಮಳೆಯಾಗುತ್ತಿದೆ. ಎಚ್ಚರಿಕೆಯನ್ನೂ ನೀಡಲಾಗಿದೆ. ಇದೀಗ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆಗೆ ವಾಹನ ಸವಾರರು ಪರಾಡಿದ್ದಾರೆ. ಹವಾಮಾನ ಇಲಾಖೆ ಸೂಚನೆ ಏನು?
Karnataka News Live CM 19 July 2025 Kwatle Kitchen - ಹೇಳಿದ ವಸ್ತು ಟಚ್ ಮಾಡಿದ್ರೆ ಔಟ್! ನಟಿಯರ ಜೊತೆ ಟ್ರೈ ಮಾಡಿ ಭರ್ಜರಿ ಅಂಕ ಗಳಿಸಿ...
ನಾಲ್ಕು ವಸ್ತುಗಳಲ್ಲಿ ಹೇಳಿದ ವಸ್ತು ಟಚ್ ಮಾಡಿದ್ರೆ ಔಟ್. ವಧು ಮತ್ತು ನೂರು ಜನ್ಮಕು ನಾಯಕಿಯರ ಜೊತೆ ನೀವೂ ಟ್ರೈ ಮಾಡಿ ಅಂಕ ಗಳಿಸಿ. ಏನಿದು ಆಟ ನೋಡಿ!
Karnataka News Live CM 19 July 2025 ಮಂಗಳೂರಿನ ವಂಚಕ ರೋಷನ್ ಸಲ್ಡಾನಾ ಚೇಂಬರ್ ಆಫ್ ಸೀಕ್ರೆಟ್ಸ್ ಕಂಡು ಪೊಲೀಸರೇ ಕಂಗಾಲು!
ಮಂಗಳೂರಿನಲ್ಲಿ ಕುಖ್ಯಾತ ಡ್ರಗ್ ಪೆಡ್ಲರ್ ರೋಷನ್ ಸಲ್ಡಾನಾ ಎಂಬಾತನ ಐಷಾರಾಮಿ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿ ಅನೇಕ ರಹಸ್ಯ ಕೋಣೆಗಳು, ತಪ್ಪಿಸಿಕೊಳ್ಳುವ ಮಾರ್ಗಗಳು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ.
Karnataka News Live CM 19 July 2025 ಗೆಳತಿ ದುಬೈ ತಲುಪಿದರೂ ನಾನು ಇನ್ನೂ ಮನೆ ಸೇರಿಲ್ಲ, ಬೆಂಗಳೂರು ಟ್ರಾಫಿಕ್ ಪೋಸ್ಟ್ಗೆ ಭಾರಿ ವಿರೋಧ
ಗೆಳತಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಟ್ಟು ನಾನು ಮನೆಗೆ ಮರಳಿದೆ.ಆದರೆ ನಾನು ಬೆಂಗಳೂರು ಟ್ರಾಫಿಕ್ನಲ್ಲೇ ಸಿಲುಕಿಕೊಂಡಿದ್ದೇನೆ. ಗೆಳತಿ ಆಗಲೇ ದುಬೈ ತಲುಪಿದ್ದಾಳೆ. ಬೆಂಗಳೂರು ಟ್ರಾಫಿಕ್ ಕುರಿತು ಮಾಡಿದ ಪೋಸ್ಟ್ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ.
Karnataka News Live CM 19 July 2025 Kwatle Kitchen - ತರಕಾರಿ ಮಾರುತ್ತಾ ನಿಮ್ಮನೆಗೆ ಬರಲಿದ್ದಾಳೆ ನಟಿ ನಿವೇದಿತಾ ಗೌಡ- ಡಿಟೇಲ್ಸ್ ಇಲ್ಲಿದೆ ನೋಡಿ
ಕ್ವಾಟ್ಲೆ ಕಿಚನ್ನಲ್ಲಿ ತರಕಾರಿ ಮಾರುವ ಹುಡುಗಿಯಾಗಿ ಬರಲಿದ್ದಾರೆ ಮಾದಕ ನಟಿ ನಿವೇದಿತಾ ಗೌಡ. ನಿಮ್ಮ ಮನೆಗೂ ಬರಲಿದ್ದಾರೆ ನಟಿ. ಏನಿದು ವಿಷ್ಯ ನೋಡಿ!