Karnataka Cabinet Expansion: ಜೂ.18ಕ್ಕೆ ಪರಿಷತ್ ಚುನಾವಣೆ ಇದ್ದು ಅದರ ಬಳಿಕ ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.
- Home
- News
- State
- Karnataka News Live: Kodagu - ಸಚಿವ ಸಂಪುಟ ವಿಸ್ತರಣೆ ಯಾವಾಗ? - ಶಾಸಕ ಎ.ಎಸ್.ಪೊನ್ನಣ್ಣ ಕೊಟ್ರು ಮಹತ್ವದ ಸುಳಿವು!
Karnataka News Live: Kodagu - ಸಚಿವ ಸಂಪುಟ ವಿಸ್ತರಣೆ ಯಾವಾಗ? - ಶಾಸಕ ಎ.ಎಸ್.ಪೊನ್ನಣ್ಣ ಕೊಟ್ರು ಮಹತ್ವದ ಸುಳಿವು!

ದಾವಣಗೆರೆ: ತಮ್ಮ ಸಹೋದರ, ಸಚಿವ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದೇ ಇರುವುದು ಒಳ್ಳೆಯದಾಗಿದೆ. ಅಧ್ಯಕ್ಷರಾಗಿದ್ದರೆ 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಹೊಣೆಯನ್ನು ನಾಯಕ ಸಮಾಜಕ್ಕೆ ಕಟ್ಟುತ್ತಿದ್ದರು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಬಿಜೆಪಿ ಎಸ್ಟಿ ಮೋರ್ಚಾದಿಂದ ಭಾನುವಾರ ನಡೆದ ಸಂವಿಧಾನಬದ್ಧ ಶೇ.7ರ ಎಸ್ಟಿ ಮೀಸಲಾತಿ ಜಾರಿಯಾಗಲೇಬೇಕು ಎಂಬ ಸಮಾವೇಶದಲ್ಲಿ ಮಾತನಾಡಿ, ಒಂದು ವೇಳೆ ತಮ್ಮ ಸಹೋದರ ಅಧ್ಯಕ್ಷರಾಗಿದ್ದರೆ ಇಡೀ ನಮ್ಮ ಸಮುದಾಯ ಕೆಡುತ್ತಿತ್ತು. ಕಾಂಗ್ರೆಸ್ ಸೋತರೆ ನಾಯಕ ಸಮಾಜದ ಲೀಡರ್ಶಿಪ್ನಿಂದಾಗಿಯೇ ಪಕ್ಷಕ್ಕೆ ಸೋಲಾಯಿತು ಅಂತ ನಮ್ಮ ಮೇಲೆಯೇ ಕಾಂಗ್ರೆಸ್ಸಿನವರು ಅಪವಾದ ಹೊರಿಸುತ್ತಿದ್ದರು. ಅದಕ್ಕೆ ದೇವರು ಒಳ್ಳೆಯದನ್ನೇ ಮಾಡಿದ್ದಾನೆ ಎಂದರು.
ಬಿಜೆಪಿ ತಪ್ಪಿನಿಂದಲೇ ಇವತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ಅಧಿಕಾರದಲ್ಲಿದ್ದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲಾ ಸಮಾಜಗಳನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರೆ ಸೋಲುತ್ತಿರಲಿಲ್ಲ. ಗೆದ್ದ ಮೇಲೆ ಒಂದೇ ಸಮುದಾಯದ ರಾಜಕೀಯವನ್ನೂ ಮಾಡಬಾರದು. ಅದನ್ನು ನಾವು ಹೋರಾಟದ ಮೂಲಕ ಗಟ್ಟಿಯಾಗಿ ಎದುರಿಸಬೇಕು ಎಂದು ಹೇಳಿದರು.
Karnataka News Live 15 June 2026Kodagu - ಸಚಿವ ಸಂಪುಟ ವಿಸ್ತರಣೆ ಯಾವಾಗ? - ಶಾಸಕ ಎ.ಎಸ್.ಪೊನ್ನಣ್ಣ ಕೊಟ್ರು ಮಹತ್ವದ ಸುಳಿವು!
Karnataka News Live 15 June 2026Chikkamagaluru - ಹಣ ನೀಡಲಿಲ್ಲವೆಂದು ಪೋಷಕರೊಂದಿಗೆ ಜಗಳ - ಆಕ್ರೋಶದಿಂದ ಮನೆ ಬಿಟ್ಟ ಯುವಕ ಶವವಾಗಿ ಪತ್ತೆ
Chikkamagaluru News: ಚಿಕ್ಕಮಗಳೂರು ಜಿಲ್ಲೆಯ ಬನ್ನೂರು ಗ್ರಾಮದಲ್ಲಿ ಹಣದ ವಿಚಾರವಾಗಿ ಪೋಷಕರೊಂದಿಗೆ ಜಗಳವಾಡಿದ 27 ವರ್ಷದ ಯುವಕ ಪ್ರದೀಪ್ ಕೆರೆಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾನೆ.
Karnataka News Live 15 June 2026Snakes - ಹಾವುಗಳಿಗೆ ಮರಿಗಳ ಮೇಲೆ ಪ್ರೀತಿ ಇಲ್ವಾ? ಮೊಟ್ಟೆಯಿಟ್ಟ ತಕ್ಷಣ ದೂರ ಹೋಗೋದೇಕೆ? ಇಲ್ಲಿದೆ ಸತ್ಯ!
Snakes: ಜಗತ್ತಿನ ಎಲ್ಲಾ ಪ್ರಾಣಿಗಳು ತಮ್ಮ ಮರಿಗಳ ಜೊತೆ ಇರುತ್ತವೆ, ಆದರೆ ಹಾವುಗಳು ಮಾತ್ರ ಯಾಕೆ ಒಂಟಿಯಾಗಿರುತ್ತವೆ? ಈ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು. ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ಈ ಗ್ಯಾಲರಿಯಲ್ಲಿ ತಿಳಿಯೋಣ.
Karnataka News Live 15 June 2026Viral Video - ಮೈದಾನದಲ್ಲೇ ಕೈ ಮಿಲಾಯಿಸುವ ಹಂತಕ್ಕೆ ಹೋದ ಪ್ಲೇಯರ್ಸ್ - ಲಂಕಾ ಕ್ರಿಕೆಟಿಗನ ಎದೆಗೆ ಕೈಯಿಟ್ಟು ತಳ್ಳಿದ Vaibhav Sooryavanshi
Karnataka News Live 15 June 2026ಮೈಸೂರು ರೆಸ್ಟೋ ಪಬ್ನಲ್ಲಿ ಸ್ಫೋಟ ಪ್ರಕರಣ, ಸ್ಯಾಂಡಲ್ವುಡ್ ನಟನ ಮಾಲಿಕತ್ವದ ಬಾರ್, ಸ್ವತಃ ನಟನಿಗೂ ಗಂಭೀರ ಗಾಯ!
Karnataka News Live 15 June 2026ಬೆಂಗಳೂರಿನಲ್ಲಿ ಕಡಿಮೆ ಬಾಡಿಗೆಗೆ ಮನೆ ಬೇಕೇ? - ಉತ್ತಮ ಸಂಪರ್ಕ ಹೊಂದಿರುವ 8 ಬಜೆಟ್ ಸ್ನೇಹಿ ಏರಿಯಾಗಳಿವು
ಬೆಂಗಳೂರಿನಲ್ಲಿ ವಸತಿ ವೆಚ್ಚ ಹೆಚ್ಚಾಗಿದ್ದರೂ, ಕೆಲವು ಪ್ರದೇಶಗಳು ಇಂದಿಗೂ ಕೈಗೆಟುಕುವ ದರದಲ್ಲಿ ಬಾಡಿಗೆ ಮನೆಗಳನ್ನು ಒದಗಿಸುತ್ತವೆ. ಈ ಲೇಖನವು ಎಲೆಕ್ಟ್ರಾನಿಕ್ ಸಿಟಿ, ಕೆಂಗೇರಿ, ಮತ್ತು ಯಲಹಂಕದಂತಹ ಎಂಟು ಬಜೆಟ್-ಸ್ನೇಹಿ ಸ್ಥಳಗಳನ್ನು ಪರಿಚಯಿಸುತ್ತದೆ.
Karnataka News Live 15 June 2026ರೇಣುಕಾಸ್ವಾಮಿ ಕೇಸ್ - ವಾರಕ್ಕೆ 4 ದಿನ ವಿಚಾರಣೆ ನಡೆಸಲು ಸಮ್ಮತಿ, ಕೋರ್ಟ್ಗೆ ದರ್ಶನ್ ಖುದ್ದು ಹಾಜರಿಗೆ ವಕೀಲರ ಅರ್ಜಿ
Karnataka News Live 15 June 2026Chanakya Niti - ಮಹಿಳೆಯರ ಈ 5 ಅಭ್ಯಾಸಗಳು ಮನೆ ಮರ್ಯಾದೆ ಕಳೆಯುತ್ತವೆ, ಎಚ್ಚರ ಎಂದ ಚಾಣಕ್ಯ!
Chanakya Niti For Women: ಆಚಾರ್ಯ ಚಾಣಕ್ಯರ ನೀತಿಗಳ ಪ್ರಕಾರ, ಮಹಿಳೆಯರಲ್ಲಿರುವ ಕೆಲವು ಅಭ್ಯಾಸಗಳು ಇಡೀ ಕುಟುಂಬದ ಗೌರವಕ್ಕೆ ಧಕ್ಕೆ ತರಬಹುದು ಸೇರಿದಂತೆ ಯಾವೆಲ್ಲಾ ಅಭ್ಯಾಸಗಳಿಂದ ದೂರವಿರಬೇಕು ಎಂದು ಚಾಣಕ್ಯರು ಹೇಳಿದ್ದಾರೆ.
Karnataka News Live 15 June 2026ಮೈಸೂರು - ಲಿಕ್ಕರ್ ಗ್ಯಾರೇಜ್ ಪಬ್ ನಲ್ಲಿ ಸಿಲಿಂಡರ್ ಸ್ಫೋಟ, ಇಬ್ಬರು ಹೊರ ರಾಜ್ಯದವರ ಬಲಿ, ಹಲವರು ಗಂಭೀರ!
Karnataka News Live 15 June 2026Special Interview - ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ, ನಾನು ಸ್ಟ್ರಿಕ್ಟ್ - ನಟಿ ನಿಮಿಷಾ ಚಂದ್ರ
Special Interview: ನಾವು ಹೇಗಿರುತ್ತೇವೆಯೋ ಪ್ರತಿಕ್ರಿಯೆ ಹಾಗೇ ಇರುತ್ತೆ. ಆದರೂ ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ ಎಂದು ಕೇಳಿದ್ದೇನೆ ಎಂದು ಸಂದರ್ಶನದಲ್ಲಿ ನಟಿ ನಿಮಿಷಾ ಚಂದ್ರ ತಿಳಿಸಿದರು.
Karnataka News Live 15 June 2026ಕೊಲ್ಲಿ ಯುದ್ಧದಿಂದ ಡಾಂಬರ್ ದರ ದುಪ್ಪಟ್ಟು ದುಬಾರಿ - ಕರ್ನಾಟಕದ ಹಲವು ಕಡೆ ರಸ್ತೆ ಕೆಲಸ ಸ್ಥಗಿತ
ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಡಾಂಬರ್ ಬೆಲೆ ಪ್ರತಿ ಟನ್ಗೆ ₹45 ಸಾವಿರದಿಂದ ₹1 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ಹೂವಿನಹಡಗಲಿ ತಾಲೂಕಿನ ಹಲವು ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಗುತ್ತಿಗೆದಾರರು ಜೆಲ್ಲಿಕಲ್ಲು ಹಾಕಿ ಕಾಮಗಾರಿ ನಿಲ್ಲಿಸಿದ್ದಾರೆ.
Karnataka News Live 15 June 2026Exclusive Interview - ಹಳ್ಳಿ ಕಡೆಗೆ ಹೋದಾಗಲೆಲ್ಲ ಪೊಲಿಟಿಕಲ್ ಪವರ್ ಬೇಕು ಅನಿಸುತ್ತದೆ - ರಂಗಾಯಣ ರಘು
Exclusive Interview: 400 ಚಿತ್ರಗಳ ಸಂಭ್ರಮದಲ್ಲಿರುವ ಹಿರಿಯ ನಟ ರಂಗಾಯಣ ರಘು ತಮ್ಮ ಸಿನಿಮಾ ಪಯಣ, ರಂಗಭೂಮಿ ಅನುಭವ, ರಾಜಕೀಯ ಪ್ರವೇಶದ ಅವಕಾಶ, ಕೃಷಿ ಜೀವನ ಮತ್ತು ಭವಿಷ್ಯದ ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
Karnataka News Live 15 June 2026ರಾಯಚೂರಿನ 200 ಕೋಟಿ ರೂ. ಹಗರಣ - ದರ್ವೇಶ್ ಕಂಪನಿ ರಹಸ್ಯವೇ ಗೊತ್ತಾಗ್ತಿಲ್ಲ, ಸೂಜಾ ಸಿಕ್ತಿಲ್ಲ!
Karnataka News Live 15 June 2026ಗೃಹಲಕ್ಷ್ಮೀ ಆಯ್ತು ಗೃಹ ಜ್ಯೋತಿ ಯೋಜನೆಗೆ ಸರ್ಕಾರದ ಮೇಜರ್ ಸರ್ಜರಿ, ಉಚಿತ ವಿದ್ಯುತ್ ಪಡೆಯುವಲ್ಲಿಯೂ ಗೋಲ್ ಮಾಲ್!
Karnataka News Live 15 June 2026ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಂಗಳೂರು ಪೊಲೀಸ್, 'ಸಸ್ಪೆಂಡ್ ಮಾಡಿದ್ದೀವಿ' ಎಂದ ಪ್ರಿಯಾಂಕ್ ಖರ್ಗೆ
ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಂಗಳೂರು ಪೊಲೀಸರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದಿದ್ದಾರೆ. ತಮ್ಮ ಮೇಲಿನ ಬಿಜೆಪಿ ಟೀಕೆಗಳಿಗೆ, ಗ್ಯಾರಂಟಿ ಯೋಜನೆಗಳ ವಿವಾದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.