Asianet Suvarna News Asianet Suvarna News

ಅಣ್ಣಾವ್ರ ಕಿಡ್ನಾಪ್ ನಡೆದೇ ಇಲ್ವಾ?

ಡಾ. ರಾಜ್ ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿ 101 ದಿನಗಳ ಕಾಲ ತಮ್ಮ ವಶದಲ್ಲಿಟ್ಟುಕೊಂಡಿದ್ದನ್ನೂ ಯಾರೂ ಮರೆಯುವಂತಿಲ್ಲ. ಅದು ಭಾರೀ ಸುದ್ದಿ ಮಾಡಿತ್ತು. ಈ ಅಪಹರಣ ಪ್ರಕರಣವನ್ನು ಬೆನ್ನು ಹತ್ತಿದಾಗ ಗೊತ್ತಾಗಿದ್ದು ಅನೇಕ ಕಂಡು ಕೇಳರಿಯದ ವಿಚಾರಗಳು. ಅಪಹರಣದ ಆರೋಪಿಗಳೇ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅದೇನು ಅಂತ ನೀವೇ ಕೇಳಿ. 

ಡಾ. ರಾಜ್ ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿ 101 ದಿನಗಳ ಕಾಲ ತಮ್ಮ ವಶದಲ್ಲಿಟ್ಟುಕೊಂಡಿದ್ದನ್ನೂ ಯಾರೂ ಮರೆಯುವಂತಿಲ್ಲ. ಅದು ಭಾರೀ ಸುದ್ದಿ ಮಾಡಿತ್ತು. ಈ ಅಪಹರಣ ಪ್ರಕರಣವನ್ನು ಬೆನ್ನು ಹತ್ತಿದಾಗ ಗೊತ್ತಾಗಿದ್ದು ಅನೇಕ ಕಂಡು ಕೇಳರಿಯದ ವಿಚಾರಗಳು. ಅಪಹರಣದ ಆರೋಪಿಗಳೇ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅದೇನು ಅಂತ ನೀವೇ ಕೇಳಿ. 

Video Top Stories