- Home
- News
- India News
- India Latest News Live: ಎಲ್ ನಿನೋ ಪರಿಣಾಮ - ದೇಶದಲ್ಲಿ ಶೇ.28ರಷ್ಟು ಮಳೆ ಕೊರತೆ, ಜಲಾಶಯಗಳಲ್ಲಿ ಶೇ.23ರಷ್ಟು ನೀರು
India Latest News Live: ಎಲ್ ನಿನೋ ಪರಿಣಾಮ - ದೇಶದಲ್ಲಿ ಶೇ.28ರಷ್ಟು ಮಳೆ ಕೊರತೆ, ಜಲಾಶಯಗಳಲ್ಲಿ ಶೇ.23ರಷ್ಟು ನೀರು

ಲಾತೂರು: ‘ಸಂಸದನಾಗಿ ಆಯ್ಕೆಯಾದ ಬಳಿಕ ವೈದ್ಯಕೀಯ ವೃತ್ತಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ. ನನಗೆ ಆರ್ಥಿಕವಾಗಿ ಬಹಳ ನಷ್ಟವಾಗುತ್ತಿದೆ’ ಎಂದು ಮೂಲತಃ ವೈದ್ಯರಾಗಿರುವ ಮಹಾರಾಷ್ಟ್ರದ ಲಾತೂರಿನ ಕಾಂಗ್ರೆಸ್ ಸಂಸದ ಡಾ. ಶಿವಾಜಿ ಕಲ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
‘2023-24ನೇ ಸಾಲಿನಲ್ಲಿ ನಾನು ಸುಮಾರು 36 ಲಕ್ಷ ರು. ಆದಾಯ ತೆರಿಗೆ ಕಟ್ಟಿದ್ದೆ. ಆದರೆ 2024-25ನೇ ಸಾಲಿನಲ್ಲಿ ನನ್ನ ಆದಾಯ ಗಣನೀಯವಾಗಿ ಕಡಿಮೆಯಾಗಿ ಕೇವಲ 8.75 ಲಕ್ಷ ರು. ಮಾತ್ರ ತೆರಿಗೆ ಕಟ್ಟಿದ್ದೇನೆ. ಸಂಸದನಾದ ನಂತರ ರೋಗಿಗಳಿಗೆ ಸಾಕಷ್ಟು ಸಮಯ ಕೊಡಲು ಆಗುತ್ತಿಲ್ಲ. ನನ್ನ ಆಸ್ಪತ್ರೆಯನ್ನು ಪೂರ್ಣ ಸಮಯ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆರ್ಥಿಕ ನಷ್ಟವಾಗುತ್ತಿದೆ’ ಎಂದರು.
India Latest News Live 16 June 2026ಎಲ್ ನಿನೋ ಪರಿಣಾಮ - ದೇಶದಲ್ಲಿ ಶೇ.28ರಷ್ಟು ಮಳೆ ಕೊರತೆ, ಜಲಾಶಯಗಳಲ್ಲಿ ಶೇ.23ರಷ್ಟು ನೀರು
India Latest News Live 16 June 2026ಡೊನಾಲ್ಡ್ ಟ್ರಂಪ್ ಶಾಂತಿ ಒಪ್ಪಂದದ ಕರಡು ಪ್ರತಿ ಬಹಿರಂಗ; 14 ಷರತ್ತುಗಳು ಇಲ್ಲಿವೆ ನೋಡಿ
India Latest News Live 16 June 2026B-52 Stratofortress - ಟೇಕಾಫ್ ಆಗ್ತಿದ್ದಂತೆಯೇ ಪತನಗೊಂಡ ಅಮೆರಿಕ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನ - 8 ಸಾವು
India Latest News Live 16 June 2026FIFA World Cup 2026 ಮೈದಾನದಲ್ಲೂ ಮಿಂಚು, ಮೈದಾನದ ಹೊರಗೂ ಮಾದರಿ - ಜಪಾನ್ ವಿಶ್ವದ ಗಮನ ಸೆಳೆದದ್ದು ಹೇಗೆ?
India Latest News Live 16 June 2026FIFA World Cup 2026 - ಸ್ಪೇನ್ಗೆ ಶಾಕ್ ನೀಡಿ ಡ್ರಾ ಸಾಧಿಸಿದ ಕೇಪ್ ವರ್ಡೆ!
India Latest News Live 16 June 2026ತೆರಿಗೆಯಿಂದ ವಿನಾಯಿತಿ ಪಡೆದ 5 ಪ್ರಮುಖ ಆದಾಯ ಮೂಲಗಳು; ITR ಫೈಲ್ ಮಾಡುವಾಗ ನೆನಪಿರಲಿ
ಈ ಲೇಖನವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದ 5 ಪ್ರಮುಖ ಆದಾಯ ಮೂಲಗಳನ್ನು ವಿವರಿಸುತ್ತದೆ. ಐಟಿಆರ್ ಫೈಲ್ ಮಾಡುವ ಈ ಸಂದರ್ಭದಲ್ಲಿ ಯಾವುದೆಲ್ಲಾ ತೆರಿಗೆ ಮುಕ್ತ ಆದಾಯ ಎಂಬುದನ್ನು ತಿಳಿಯುವುದು ಒಳ್ಳೆಯದು.
India Latest News Live 16 June 202675 ರೂಪಾಯಿ ಠೇವಣಿ ಇದ್ದ ಪಕ್ಷ ಈಗ ಬಂಗಾಳದ ದೊಡ್ಡ ಪಾರ್ಟಿ! ಪುಟ್ಟ ಪಕ್ಷ ಎನ್ಪಿಸಿಐಗೆ ಭೀಮಬಲ
ತೃಣಮೂಲ ಕಾಂಗ್ರೆಸ್ನ (ಟಿಎಂಸಿ) 20 ಬಂಡಾಯ ಸಂಸದರು, ಕೇವಲ 75 ರೂಪಾಯಿ ಠೇವಣಿ ಹೊಂದಿದ್ದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್ಸಿಪಿಐ) ಸೇರಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಎನ್ಸಿಪಿಐ ಸಂಸತ್ತಿನ 5ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಂಡಾಯ ಬಣಕ್ಕೆ ಮಾನ್ಯತೆ ನೀಡುವ ಕುರಿತು ಲೋಕಸಭಾ ಸ್ಪೀಕರ್ ಕಾನೂನು ಸಲಹೆ ಪಡೆಯುತ್ತಿದ್ದಾರೆ.