ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!

ಜಾಗತಿಕ ಬಿಕ್ಕಟ್ಟುಗಳಿಂದಾಗಿ ಭಾರತವು ಸಂಭಾವ್ಯ ಆರ್ಥಿಕ ಗಂಡಾಂತರವನ್ನು ಎದುರಿಸುತ್ತಿದೆ, ಇದು ಪೆಟ್ರೋಲ್ ಮತ್ತು ಬಂಗಾರದ ಮೇಲಿನ ಅವಲಂಬನೆಯಿಂದ ಮತ್ತಷ್ಟು ಉಲ್ಬಣಗೊಂಡಿದೆ. ಲಾಕ್‌ಡೌನ್ ಭೀತಿಯು ದೇಶದ ಮುಂದಿರುವ ಚತುರ್ಮುಖ ಕಂಟಕ ಮತ್ತು ಅದನ್ನು ಎದುರಿಸಲು ರೂಪಿಸಲಾಗುತ್ತಿರುವ ಯೋಜನೆಯನ್ನು ಸೂಚಿಸುತ್ತದೆ.

Share this Video
  • FB
  • Linkdin
  • Whatsapp

ರೇ.. ಇಡೀ ದೇಶದಲ್ಲೀಗ ಒಂದೇ ಚರ್ಚೆ.. ಮತ್ತೆ ವರ್ಕ್ ಫ್ರಮ್ ಹೋಮ್ ಶುರುವಾಗುತ್ತೆ.. ಪೆಟ್ರೋಲ್ ಡೀಸಲ್ ಬೆಲೆ ಗಗನಕ್ಕೇರುತ್ತೆ.. ಚಿನ್ನನಾ ಅಪ್ಪಿತಪ್ಪಿನೂ ಕೊಂಡುಕೊಳ್ಳಲೇಬಾರದಂತೆ.. ಇದನ್ನೆಲ್ಲಾ ಖುದ್ದು ಮೋದಿ ಅವರೇ ಹೇಳಿದ್ರಂತೆ.. ಆದ್ರೆ, ಮೋದಿ ಯಾಕ್ ಹಂಗ್ ಹೇಳಿದ್ರಂತೆ? ಈ ಪ್ರಶ್ನೆಗೆ ಹಲವಾರು ಜನರ ಬಳಿ ಉತ್ತರ ಇಲ್ಲ.. ನಾವಿವತ್ತು ಆ ಉತ್ತರ ಕಂಡುಕೊಳ್ಳೋ ಪ್ರಯತ್ನ ಮಾಡಣ.. ಹಾಗಾದ್ರೆ, ಈ ಕತೆನಾ ನಿನ್ನೆ ಇವತ್ತು ಮೋದಿ ಅವರಾಡಿದ ಮಾತಿಂದ ಶುರು ಮಾಡೋ ಹಾಗಿಲ್ಲ.. ಅಜುಮಾಸು 60 ವರ್ಷದ ಹಿಂದೆ, ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರಿಂದಲೇ ಆರಂಭಿಸಬೇಕು..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video