11:50 PM (IST) Jun 18

Kannada Entertainment Live 18 June 2025Akshay Kumar - ಹಾಲಿವುಡ್‌ನ ಸೂಪರ್‌ಹೀರೋಗಳು ಆಗಿರೋದು ಭಾರತೀಯ ಪುರಾಣಗಳಿಂದ..!

ಅಕ್ಷಯ್ ಕುಮಾರ್ ಹೇಳುವ ಪ್ರಕಾರ ಹಾಲಿವುಡ್‌ನ ಸೂಪರ್‌ಹೀರೋಗಳು ಮತ್ತು ಅವರ ಶಕ್ತಿಗಳು ಭಾರತೀಯ ಪುರಾಣಗಳಿಂದ ಪ್ರೇರಿತವಾಗಿವೆ. ಕನ್ನಪ್ಪ ಚಿತ್ರದ ಬಗ್ಗೆಯೂ ಮಾಹಿತಿ ನೀಡಿದ್ದಾರೆ, ಇದರಲ್ಲಿ ಅವರು ಶಿವನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Read Full Story
10:51 PM (IST) Jun 18

Kannada Entertainment Live 18 June 2025ಕಲರ್‌ಫುಲ್ ಫೋಟೋಗಳನ್ನು ಶೇರ್ ಮಾಡಿ ಯುವಕರ ನಿದ್ದೆಗೆಡಿಸಿದ ನಟಿ ರಕುಲ್ ಪ್ರೀತ್ ಸಿಂಗ್!

ನಟಿ ರಕುಲ್ ಅವರು ಕನ್ನಡದಲ್ಲಿ 'ಗಿಲ್ಲಿ' ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಈ ಮೂಲಕ ಕನ್ನಡಿಗರ ಪ್ರೀತಿಗೂ ಪಾತ್ರಾಗಿದ್ದಾರೆ.

Read Full Story
09:02 PM (IST) Jun 18

Kannada Entertainment Live 18 June 2025Sonal Monteiro - ಮದ್ವೆಯಾದ ತಕ್ಷಣವೇ ಪ್ರೆಗ್ನೆಂಟ್​ ಅನ್ನೋ ಸುದ್ದಿ ಬಂತು - ಆ ಶಾಕಿಂಗ್​ ಘಟನೆ ನೆನೆದ ಸೋನಲ್

ಮದ್ವೆಯಾದ ತಕ್ಷಣವೇ ಪ್ರೆಗ್ನೆಂಟ್​ ಅನ್ನೋ ಸುದ್ದಿ ಬಂತು. ಅದನ್ನು ಕೇಳಿ ಹೇಗಾಯಿತು ಎನ್ನುವ ಬಗ್ಗೆ ನಟಿ ಸೋನಲ್ ಮೊಂಥೆರೋ ಮಾತನಾಡಿದ್ದಾರೆ. ಅವರು ಏನಂದ್ರು ನೋಡಿ!

Read Full Story
08:29 PM (IST) Jun 18

Kannada Entertainment Live 18 June 2025ತಂದೆ ಒಪ್ಪಿಗೆ ಇಲ್ಲದೆ ಮದುವೆಯಾಗಿದ್ದ ನಟ ನಾಗಾರ್ಜುನ; ಅಷ್ಟು ದ್ವೇಷಿಸಿದ್ದೇಕೆ ನಾಗೇಶ್ವರ್‌ ರಾವ್?

ನಾಗಾರ್ಜುನ ಮತ್ತು ಅಮಲಾ ಪ್ರೀತಿಸಿ ಮದುವೆಯಾದ್ರು, ಆದ್ರೆ ಈ ಮದುವೆಗೆ ಮೊದಲು ANR ಒಪ್ಪಿರಲಿಲ್ಲ ಅಂತ ಗೊತ್ತಾ? ಯಾಕೆ ಅಂತ ನಾಗ್ ರಿವೀಲ್ ಮಾಡಿದ್ದಾರೆ.

Read Full Story
07:02 PM (IST) Jun 18

Kannada Entertainment Live 18 June 2025ನಾಗಾರ್ಜುನ-ಅಮಲಾ ಮದುವೆಗೆ ಅಕ್ಕಿನೇನಿ ನಾಗೇಶ್ವರರಾವ್ ಯಾಕೆ ಒಪ್ಪಿರಲಿಲ್ಲ?

ನಾಗಾರ್ಜುನ ಮತ್ತು ಅಮಲಾ ಪ್ರೀತಿಸಿ ಮದುವೆಯಾದ್ರು, ಆದ್ರೆ ಈ ಮದುವೆಗೆ ಮೊದಲು ANR ಒಪ್ಪಿರಲಿಲ್ಲ ಅಂತ ಗೊತ್ತಾ? ಯಾಕೆ ಅಂತ ನಾಗ್ ರಿವೀಲ್ ಮಾಡಿದ್ದಾರೆ.

Read Full Story
06:37 PM (IST) Jun 18

Kannada Entertainment Live 18 June 2025ನೆಲ್ ಜಯರಾಮನ್ ಮಗನಿಗೆ ಸಹಾಯ ಮಾಡಿದ ನಟ ಶಿವಕಾರ್ತಿಕೇಯನ್

ನೆಲ್ ಜಯರಾಮನ್ ಅವರ ಮಗನಿಗೆ ಶಿವಕಾರ್ತಿಕೇಯನ್ ಮಾಡಿರೋ ಸಹಾಯಕ್ಕೆ ಪ್ರಶಂಸೆಗಳ ಸುರಿಮಳೆಯೇ ಆಗ್ತಿದೆ.

Read Full Story
05:50 PM (IST) Jun 18

Kannada Entertainment Live 18 June 2025ಗರ್ಭಿಣಿ ನಾಯಕಿ ಕಿಯಾರಾ ಅಡ್ವಾಣಿಗಾಗಿ ಬೆಂಗಳೂರಿಂದ ಮುಂಬೈಗೆ ಶೂಟಿಂಗ್ ಸ್ಥಳಾಂತರಿಸಿದ ಟಾಕ್ಸಿಕ್ ಟೀಮ್!

'ಟಾಕ್ಸಿಕ್' ಸಿನಿಮಾದ ಕಥೆಗೆ ಪೂರಕವಾಗಿ ಬೆಂಗಳೂರಿನಲ್ಲಿ ಬೃಹತ್ ಮತ್ತು ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಲು ಚಿತ್ರತಂಡ ಈ ಹಿಂದೆ ಯೋಜನೆ ರೂಪಿಸಿತ್ತು. ಸುಮಾರು 60 ದಿನಗಳ ಕಾಲ ಇಲ್ಲಿಯೇ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಸಲು ಸಿದ್ಧತೆಗಳು ಕೂಡ ನಡೆಯುತ್ತಿದ್ದವು. ಆದರೆ, ಕಿಯಾರಾ ಅಡ್ವಾಣಿ 

Read Full Story
05:44 PM (IST) Jun 18

Kannada Entertainment Live 18 June 2025ರೇ*ಪ್​ ಸಂಭ್ರಮಿಸೋ ನಟಿ ರಿಯಾಲಿಟಿ ಷೋ ತೀರ್ಪುಗಾರ್ತಿ! ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಪತ್ರಕರ್ತೆ

ಇಂದಿನ ಸಿನಿಮಾ ಹಾಡುಗಳು ಹಾಗೂ ನಾಯಕರು ಮಾಡುವ ರೋಲ್​​ಗಳು ಹೇಗೆ ಯುವಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಹಾಗೂ ಹಾಡುಗಳ ಅರ್ಥಗೊತ್ತಿಲ್ಲದೇ ಅತ್ಯಾ*ಚಾರಗಳನ್ನೂ ಸಂಭ್ರಮಿಸುವಂತೆ ಮಾಡುತ್ತಿದೆ ಎನ್ನುವ ಬಗ್ಗೆ ಪತ್ರಕರ್ತೆ ಸ್ವಾತಿ ತೀಕ್ಷ್ಣವಾಗಿ ಹೇಳಿದ್ದಾರೆ ನೋಡಿ...

Read Full Story
04:09 PM (IST) Jun 18

Kannada Entertainment Live 18 June 2025ನಟಿ ರಚಿತಾ ರಾಮ್ ಫಿಲ್ಮ್ ಚೇಂಬರ್‌ನಲ್ಲಿ ಮೇಲೆ ಮತ್ತೊಂದು ದೂರು, ಗುಳಿಗೆನ್ನೆ ಚೆಲುವೆ ಮಾಡಿರೋ ತಪ್ಪೇನು?

8 ವರ್ಷದ ಹಿಂದೆ, 'ಉಪ್ಪಿ ರುಪ್ಪಿ' ಸಿನಿಮಾಗಾಗಿ ನೀಡಿದ್ದ ಅಡ್ವಾನ್ಸ್ ವಾಪಾಸ್ ನೀಡದೇ ಗುಳಿಕೆನ್ನೆ ಚಲುವೆ ಆಟ ಆಡುಸುತ್ತಿದ್ದಾರೆ ಎನ್ನಲಾಗಿದೆ. 8 ವರ್ಷಗಳ ಹಿಂದೆಯೇ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ರಚಿತಾ ರಾಮ್ ನಟನೆಯಲ್ಲಿ 'ಉಪ್ಪಿ ರುಪ್ಪಿ' ಸಿನಿಮಾ ಮೂಡಿ ಬರಬೇಕಿತ್ತು.

Read Full Story
03:03 PM (IST) Jun 18

Kannada Entertainment Live 18 June 2025ನಟನೆ - ನಿರ್ದೇಶನ.. ಧನುಷ್‌ಗೆ ಯಾವುದು ಇಷ್ಟ? ಕುಬೇರ ಇವೆಂಟ್‌ನಲ್ಲಿ ನಟ ಹೇಳಿದ್ದೇನು?

ನಟ, ನಿರ್ದೇಶಕ, ನಿರ್ಮಾಪಕ, ಹಾಡುಗಳನ್ನು ಬರೆಯುವವರು ಹೀಗೆ ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಧನುಷ್‌, ತಮ್ಮ ಹೊಸ ಚಿತ್ರ 'ಕುಬೇರ'ದ ಕಾರ್ಯಕ್ರಮದಲ್ಲಿ ಮಾಡಿದ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ.

Read Full Story
02:43 PM (IST) Jun 18

Kannada Entertainment Live 18 June 2025ಪೆದ್ದಿ ಬಳಿಕ ಬಾಲಿವುಡ್‌ ನಿರ್ದೇಶಕನ ಜೊತೆ ಸಿನಿಮಾ ಮಾಡ್ತಾರಾ ರಾಮ್ ಚರಣ್ - ನಿರ್ಮಾಪಕ ನಾಗವಂಶಿ ಹೇಳಿದ್ದೇನು?

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಹೊಸ ಸುದ್ದಿಗಳು ಹರಿದಾಡುತ್ತಿವೆ. ಪ್ರಸ್ತುತ, ಪೆದ್ದಿ ಸಿನಿಮಾದಲ್ಲಿ ಬ್ಯುಸಿಯಾಗಿರುವ ಚರಣ್ ಮುಂದೆ ಯಾವ ನಿರ್ದೇಶಕರೊಂದಿಗೆ ಸಿನಿಮಾ ಮಾಡಲಿದ್ದಾರೆ?

Read Full Story
02:16 PM (IST) Jun 18

Kannada Entertainment Live 18 June 2025Bhargavi LLB - ಸೀರಿಯಲ್​ಗಳಲ್ಲಿ ರೊಮಾನ್ಸ್​ ದೃಶ್ಯಗಳನ್ನು ಹೀಗೆ ಶೂಟಿಂಗ್​ ಮಾಡ್ತಾರಾ? ವಿಡಿಯೋ ನೋಡಿ

ಸೀರಿಯಲ್​ಗಳಲ್ಲಿ ನಾಯಕ-ನಾಯಕಿ ನಿಜವಾಗಿಯೂ ಒಬ್ಬರ ಮೇಲೊಬ್ಬರು ಬಿದ್ದು ಉರುಳಾಡುತ್ತಾರೆ ಎಂದುಕೊಂಡಿರುವಿರಾ? ಶೂಟಿಂಗ್​ನಲ್ಲಿ ಇಂಥ ದೃಶ್ಯಗಳನ್ನು ಹೇಗೆ ಶೂಟ್​ ಮಾಡ್ತಾರೆ ನೋಡಿ...

Read Full Story
02:05 PM (IST) Jun 18

Kannada Entertainment Live 18 June 2025ಶಿವಾಜಿ ಪಾತ್ರದಲ್ಲಿ ಮಹೇಶ್ ಬಾಬು ನಟಿಸಿದ್ರೆ ಪ್ರಪಂಚವೇ ಫಿದಾ ಆಗುತ್ತೆ - ಪರುಚೂರಿ ಗೋಪಾಲಕೃಷ್ಣ

ಮಹೇಶ್ ಬಾಬು ಅಪ್ಪಾಜಿ ಸೂಪರ್ ಸ್ಟಾರ್ ಕೃಷ್ಣ ಆಸೆ ಈಡೇರಬೇಕು ಅಂತ ಹಿರಿಯ ಲೇಖಕ ಪರುಚೂರಿ ಗೋಪಾಲಕೃಷ್ಣ ಹೇಳಿದ್ದಾರೆ. ಪರುಚೂರಿ ಯಾಕೆ ಹೀಗೆ ಹೇಳಿದ್ರು ಅಂತ ನೋಡೋಣ.

Read Full Story
01:22 PM (IST) Jun 18

Kannada Entertainment Live 18 June 2025ನಾಗಚೈತನ್ಯ ಜೊತೆ ನಾನು ಕಾಣಿಸ್ಕೊಳ್ಳಲ್ಲ ಕಣ್ರೀ.., ನೀವು ಏನ್‌ ಬೇಕಿದ್ರೂ ನಿರೀಕ್ಷೆ ಇಟ್ಕೊಂಡಿರಿ.. - Actress Samantha

‘ಯೇ ಮಾಯೇ ಚೇಸಾವೆ’ ಸಿನಿಮಾ ಮತ್ತೆ ರಿಲೀಸ್ ಆಗ್ತಿದೆ. ಚೈತನ್ಯ, ಸಮಂತ ಜೊತೆಯಾಗಿ ಪ್ರಮೋಷನ್ ಮಾಡ್ತಾರೆ ಅಂತೆಲ್ಲಾ ಗಾಳಿಸುದ್ದಿ ಹಬ್ಬಿತ್ತು. ಈ ಬಗ್ಗೆ ಸಮಂತ ಸ್ಪಷ್ಟನೆ ಕೊಟ್ಟಿದ್ದಾರೆ.

Read Full Story
01:16 PM (IST) Jun 18

Kannada Entertainment Live 18 June 2025ಡೆಡ್ಲಿ ಲವರ್ಸ್ ಟ್ರೇಲರ್‌ ಬಿಡುಗಡೆ - ಗೃಹಮಂತ್ರಿ ಪಾತ್ರದಲ್ಲಿ ಲಹರಿ ವೇಲು ನಟನೆ

ಪ್ರೇಮಿಗಳು ಭೂಗತ ಲೋಕಕ್ಕೆ ಹೋಗುತ್ತಾರೆ. ಖಳನಾಯಕ ಅಕ್ರಮ ಮಾರ್ಗದಲ್ಲಿ ಗಳಿಸಿರುವ ಹಣ ಕದಿಯುತ್ತಾರೆ. ಈ ವಿಷಯ ಗೃಹಮಂತ್ರಿಗೆ ತಿಳಿಯುತ್ತದೆ. ಮುಂದೇನು ಎಂಬುದು ಚಿತ್ರದ ಕತೆ ಡೆಡ್ಲಿ ಲವರ್ಸ್‌.

Read Full Story
01:06 PM (IST) Jun 18

Kannada Entertainment Live 18 June 2025Jasprit Bumrah - ಇಂಡಿಯಾ ಟೆಸ್ಟ್‌ ಕ್ಯಾಪ್ಸನ್‌ ಆಗೋ ಅವಕಾಶ ಬಂದ್ರೂ ಬೇಡ ಎಂದಿದ್ದೇಕೆ ಜಸ್ಪ್ರಿತ್‌ ಬುಮ್ರಾ?

ಸ್ಟಾರ್ ಬೌಲರ್ ಬುಮ್ರಾ ಭಾರತ ಟೆಸ್ಟ್ ತಂಡದ ನಾಯಕರಾಗ್ತಾರೆ ಅಂತ ಎಲ್ಲರೂ ಭಾವಿಸ್ತಿದ್ರು. ಆದ್ರೆ ಶುಭ್ ಮನ್ ಗಿಲ್ ನಾಯಕ ಅಂತ ಬಿಸಿಸಿಐ ಘೋಷಿಸಿದೆ. ಬುಮ್ರಾ ಈಗ ತಮ್ಮ ನಿರ್ಧಾರದ ಬಗ್ಗೆ ಮಾತಾಡಿದ್ದಾರೆ.

Read Full Story
12:59 PM (IST) Jun 18

Kannada Entertainment Live 18 June 2025ಮೊದಲ ಹಂತದಲ್ಲೇ ಕ್ಯಾನ್ಸರ್‌ನ ಅರಿವಿದ್ರೂ ಕಿಮೋಥೆರಪಿ ನಿರಾಕರಿಸಿದ್ದೇಕೆ ನಟಿ ಅರುಣಾ ಇರಾನಿ

ಅರುಣಾ ಇರಾನಿ ಎರಡು ಬಾರಿ ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಮೊದಲ ಹಂತದಲ್ಲೇ ಕ್ಯಾನ್ಸರ್‌ ಗೊತ್ತಾಗಿದ್ದರೂ ಅವರು ಕಿಮೋಥೆರಪಿಯನ್ನು ನಿರಾಕರಿಸಿದ್ದರು. ಅದು ಏಕೆ ಎಂಬ ವಿಚಾರವನ್ನು ಅವರೀಗ ರಿವೀಲ್ ಮಾಡಿದ್ದಾರೆ.

Read Full Story
12:46 PM (IST) Jun 18

Kannada Entertainment Live 18 June 2025Annayya Serial - ಕಾಟ ಕೊಡ್ತಿದ್ದ ಅತ್ತೆಗೆ ಸರಿಯಾಗೇ ಮಾಡಿದ್ಳು ಗುಂಡಮ್ಮ! ಇದು..ಇದು.. ಆಗ್ಬೇಕಿತ್ತು ಎಂದ ಪ್ರೇಕ್ಷಕರು

‘ಅಣ್ಣಯ್ಯʼ ಧಾರಾವಾಹಿಯಲ್ಲಿ ರಶ್ಮಿಗೆ ಅತ್ತೆಯಿಂದ ಅನ್ಯಾಯ ಆಗ್ತಿದೆ. ಜಿಮ್‌ ಸೀನ ಪಿಂಕಿ ಜೊತೆ ಸ್ನೇಹ ಇಟ್ಟುಕೊಂಡಿದ್ದಾನೆ. ಹೀಗಾಗಿ ರಶ್ಮಿಗೆ ಸೀನನ ಮೇಲೆ ಅನುಮಾನ ಶುರುವಾಗಿದೆ.
Read Full Story
12:04 PM (IST) Jun 18

Kannada Entertainment Live 18 June 2025ಹೆಬ್ಬುಲಿ ಕಟ್ ನೋಡುತ್ತಾ ಹೋದಂತೆ ಮನಸು ಭಾರವಾಗುತ್ತದೆ - ಸತೀಶ್‌ ನೀನಾಸಂ

ರಾಯಚೂರು ಮೂಲದ ಭೀಮರಾವ್‌ ಪೈದೊಡ್ಡಿ ನಿರ್ದೇಶನದ ಹೆಬ್ಬುಲಿ ಕಟ್ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್‌ ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್ ಹಂಚಿಕೊಂಡಿದ್ದಾರೆ.

Read Full Story
11:45 AM (IST) Jun 18

Kannada Entertainment Live 18 June 2025ಬೆಳಗಾವಿ ಹುಡುಗನಿಗೆ ಮಂಡಿಯೂರಿ ಪ್ರಪೋಸ್‌ ಮಾಡಿದ ತೆಲುಗು ನಟಿ ಪ್ರಿಯಾಂಕಾ ಜೈನ್ PHOTOS!

ಬೆಳಗಾವಿ ಮೂಲಕ ನಟ ಶಿವಕುಮಾರ್‌ ಅವರು ಈಗ ತೆಲುಗು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರಿಗೆ ತೆಲುಗು ನಟಿ ಪ್ರಪೋಸ್‌ ಮಾಡಿದ್ದಾರೆ.

Read Full Story