07:53 PM (IST) Jun 02

entertainment News Live ಕಾಸ್ಟಿಂಗ್ ಕೌಚ್ ಪ್ರಕರಣ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ ವೈರಲ್!

ಮಹಿಳೆಯರನ್ನ ಬಳಸಿಕೊಳ್ಳುತ್ತಿರುವ ವಿಚಾರವನ್ನು ಸಮಾಜ ಒಪ್ಪುವುದಿಲ್ಲ. ಇದು ಅನಾಗರಿಕತೆಯ ಪರಮಾವಧಿ. ಇದನ್ನ ನಾವು ಯಾರೂ ಒಪ್ಪುವುದಕ್ಕೆ ಸಾಧ್ಯ ಇಲ್ಲ. ಸಿನಿಮಾ ಇಂಡಸ್ಟ್ರಿ ಮಾತ್ರ ಅಲ್ಲ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಬರಬೇಕಾದರೆ ಅನೇಕ ಅಡೆತಡೆ ಮತ್ತು ಸವಾಲು ಇದೆ. ಸವಾಲು, ಒತ್ತಡ ಮೀರಿ ಬರಬೇಕು.

Read Full Story
07:40 PM (IST) Jun 02

entertainment News Live ಕಾಸ್ಟಿಂಗ್ ಕೌಚ್ ಪ್ರಕರಣ - ನಿರ್ಮಾಪಕ ನಾಗೇಶ್ ಕುಮಾರ್, ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದೇನು?

ಕನ್ನಡ ಚಿತ್ರರಂಗ ಯಾವ ಹಂತಕ್ಕೆ ತಲುಪಿದೆ ಅನ್ನೋದನ್ನ ನೀವು ನೋಡಿದ್ದೀರಾ. ಆದ್ರೆ ಇಂತ ಘಟನೆಗಳಿಂದ ಮತ್ತಷ್ಟು ಕನ್ನಡ ಚಿತ್ರರಂಗಕ್ಕೆ ಹೊಡೆತ ಬೀಳಲಿದೆ. ದೀಮಂತ ಸಾಕಷ್ಟು ‌ನಟ ನಟಿಯರು ‌ಕೆಲಸ ಮಾಡಿದ್ದಾರೆ. ಇಂತಹ ಘಟನೆಗಳು ಆಗಬಾರದು..

Read Full Story
07:06 PM (IST) Jun 02

entertainment News Live 'ಕಾಸ್ಟಿಂಗ್ ಕೌಚ್ ನಲ್ಲಿ ಸಿಕ್ಕಿ ಬಿದ್ದವರನ್ನ ಸುಮ್ಮನೆ ಬಿಡಬಾರದು - ನಿರ್ದೇಶಕ ಎಎಂಆರ್ ರಮೇಶ್ ಹೇಳಿಕೆ!

ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿಕೆ ನೀಡಿದ್ದಾರೆ. 'ಕಾಸ್ಟಿಂಗ್ ಕೌಚ್ ಬಗ್ಗೆ ಫಾಶ್ ಕಮಿಟಿ ಕೂಡ ಮಾಡಿದ್ದೇವೆ. ಇಂಟರನಲ್ ಕಮಿಟಿ ಕೂಡ ಇದರ ಬಗ್ಗೆ ತನಿಖೆ ಮಾಡುತ್ತೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ.

Read Full Story
06:59 PM (IST) Jun 02

entertainment News Live ಇನ್ನೇನು ಬ್ಯಾಚುಲರ್​ ಲೈಫ್​ ಮುಗ್ದೇ ಹೋಯ್ತು - ಅರಿಶಿಣ ಶಾಸ್ತ್ರಕ್ಕೂ ಮುನ್ನ ಕುಣಿದು ಕುಪ್ಪಳಿಸಿದ ವೈಷ್ಣವಿ ಗೌಡ

ಸೀತಾರಾಮ ಸೀತಾ ಉರ್ಫ್​ ವೈಷ್ಣವಿ ಗೌಡ ಅವರು ಅರಿಶಿಣ ಶಾಸ್ತ್ರಕ್ಕೂ ಮುನ್ನ ಕುಣಿದು ಕುಪ್ಪಳಿಸಿದ್ದು ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

Read Full Story
06:04 PM (IST) Jun 02

entertainment News Live ಶಾರ್ವರಿಯನ್ನು ಎಷ್ಟು ಬೇಕಾದ್ರೂ ಬೈರಿ, ನನ್ನ ಹೆಸ್ರು ಹೇಳಿ ಕೆಟ್ಟ ಮಾತನಾಡಿದ್ರೆ... ವಾರ್ನಿಂಗ್​ ಕೊಟ್ಟ ನಟಿ

ಶ್ರೀರಸ್ತು ಶುಭಮಸ್ತು ಸೀರಿಯಲ್​ ಶಾರ್ವರಿ ಪಾತ್ರಧಾರಿ ಸಪ್ನಾ ದೀಕ್ಷಿತ್​ ತಮ್ಮನ್ನು ವೈಯಕ್ತಿಕವಾಗಿ ನಿಂದನೆ ಮಾಡುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ವಾರ್ನ್​ ಮಾಡಿದ್ದಾರೆ. ಏನದು?

Read Full Story
05:51 PM (IST) Jun 02

entertainment News Live ಕಡ್ಲೆಕಾಯಿ ತಿಂದು ಫುಲ್​ ಗ್ಯಾಸ್​ ಆದಾಗ್ಲೇ ಶಾರುಖ್​ ಎತ್ತಿ ಬಿಟ್ರು - ಪೇಚಲ್ಲಿ Twinkle Khanna

ಡಯೆಟ್​ ಮಾಡುವ ಸಲುವಾಗಿ ಕಡ್ಲೆಕಾಯಿ ತಿಂತಿದ್ದ ನಟಿ ಟ್ವಿಂಕಲ್​ ಖನ್ನಾಗಿ ಹೊಟ್ಟೆ ಫುಲ್​ ಗ್ಯಾಸ್​ ಆದಾಗ್ಲೇ ಶಾರುಖ್​ ಖಾನ್​ ಎತ್ತಿಕೊಂಡು ಬಿಟ್ರಂತೆ! ಆ ವಿಷಯ ಹೇಳಿದ ನಟಿ...

Read Full Story
05:45 PM (IST) Jun 02

entertainment News Live ನನ್ನ ತಾಯಿ ಸತ್ತಷ್ಟೇ ಧುಃಖವಾಗಿತ್ತು, ಚಿರಂಜೀವಿ ಬಂದು ಸಹಾಯ ಮಾಡಿದ್ರು; ಹಾಸ್ಯನಟ ಪೃಧ್ವಿ

ಚಿರಂಜೀವಿಸರ್ ಚಿತ್ರದಲ್ಲಿ ಒಬ್ಬ ಕಾಮಿಡಿ ನಟನಿಗೆ ಅನ್ಯಾಯ ಆಗಿದೆ. ಇದನ್ನು ನೆನಪು ಮಾಡಿಕೊಂಡ ನಟ ನನ್ನತಾಯಿ ಕಳೆದುಕೊಂಡಂತೆ ಭಾಸವಾಗಿತ್ತು ಎಂದು ಹಾಸ್ಯ ನಟನಿಗೆ ಸಹಾತ ಮಡಿದ್ದನ್ನು ಸ್ವತಃ ನಟನೇ ಬಾಯಿಬಿಟ್ಟು ಹೇಳಿದ್ದಾರೆ.

Read Full Story
05:24 PM (IST) Jun 02

entertainment News Live ನಟ ರಾಜೇಂದ್ರ ಪ್ರಸಾದ್ ವಿವಾದದ ಬಗ್ಗೆ ಮಾತಾಡಿದ್ದಾರೆ; ಏನಿದು ಇಂಥ ಮ್ಯಾಟರ್?

ಹಿರಿಯ ನಟ ರಾಜೇಂದ್ರ ಪ್ರಸಾದ್ ಇತ್ತೀಚೆಗೆ ಸತತ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕ್ರಿಕೆಟಿಗ ಡೇವಿಡ್ ವಾರ್ನರ್ ಬಗ್ಗೆ ಮಾಡಿದ್ದ ಕಾಮೆಂಟ್ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೊಮ್ಮೆ ಅವರ ಮಾತುಗಳು ವಿವಾದ ಸೃಷ್ಟಿಸಿವೆ. ಈ ಬಗ್ಗೆ ನಟ ರಾಜೇಂದ್ರ ಪ್ರಸಾದ್ ಏನು ಹೇಳಿದ್ದಾರೆ?

Read Full Story
05:17 PM (IST) Jun 02

entertainment News Live ಸಮಂತಾ-ರಾಜ್ ನಿಡಿಮೋರು ಸುದ್ದಿ - ಪತ್ನಿ ಶ್ಯಾಮಲಿ ಪೋಸ್ಟ್‌ಗಳು ಭಾರೀ ವೈರಲ್!

ಸಮಂತಾ ಮತ್ತು ನಿರ್ದೇಶಕ ರಾಜ್ ನಿಡಿಮೋರು ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಹರಡುತ್ತಿದ್ದಂತೆ, ನಿರ್ದೇಶಕರ ಪತ್ನಿ ಶ್ಯಾಮಲಿ ಮಾಡಿರೋ ಪೋಸ್ಟ್‌ಗಳು ಸಖತ್ ವೈರಲ್ ಆಗ್ತಿವೆ.
Read Full Story
05:04 PM (IST) Jun 02

entertainment News Live ಕಮಲ್ ಹಾಸನ್ ವಿವಾದ - ಕ್ಷಮೆ ಕೇಳದೇ ವಿದೇಶದಲ್ಲಿ ಸಿನಿಮಾ ಪ್ರವಾರ ಮಾಡುತ್ತಿರೋ ನಟನ ಬಗ್ಗೆ ತೀವ್ರ ಆಕ್ರೋಶ!

Kamal Haasan Kannada Language controversy becomes more crucial day by day. ಕನ್ನಡ ಭಾಷೆ ಅವಹೇಳನ ಮಾಡಿರುವ ನಟ ಕಮಲ್ ಹಾಸನ್ ವಿವಾದಕ್ಕೆ ಹೆಚ್ಚಳವಾಗಿದೆ.

Read Full Story
04:06 PM (IST) Jun 02

entertainment News Live ಪ್ರೀತಿಗೆ ಹೊಸ ವ್ಯಾಖ್ಯಾನ ನೀಡಿ 4 ಪಟ್ಟು ಕಲೆಕ್ಷನ್ ಮಾಡಿದ ಕನ್ನಡದ ಸಿನಿಮಾ; ಹೀರೋ ಡೈಲಾಗ್‌ಗೆ ಎಲ್ಲರೂ ಕ್ಲೀನ್‌ಬೋಲ್ಡ್!

2013 ರಲ್ಲಿ ಬಿಡುಗಡೆಯಾದ ಚಿತ್ರವು ಯುವ ಸಮುದಾಯವನ್ನು ಆಕರ್ಷಿಸಿತು. ಕಾಲೇಜಿನಲ್ಲಿ ಪರಿಚಯವಾಗಿ ಪ್ರೀತಿಸುವ ನಾಯಕ-ನಾಯಕಿ ಬೇರೆಯಾಗಿ ಮತ್ತೆ ಭೇಟಿಯಾದಾಗ ಏನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.

Read Full Story
03:08 PM (IST) Jun 02

entertainment News Live ಯಾಕೆ ನಟ ಸೂರ್ಯ ಫೋಟೋ ಡಿಲೀಟ್ ಮಾಡಿದ್ದು ಜ್ಯೋತಿಕಾ? ಭಾರೀ ಚರ್ಚೆ, ಹೆಚ್ಚಿದ ಊಹಾಪೋಹ!

ಈ ಊಹಾಪೋಹಗಳು ಮತ್ತು ಚರ್ಚೆಗಳು ತೀವ್ರಗೊಳ್ಳುತ್ತಿದ್ದಂತೆಯೇ, ಜ್ಯೋತಿಕಾ ಅವರು ತಮ್ಮ ಪೋಸ್ಟ್‌ನಿಂದ ಸೂರ್ಯ ಅವರ ಆ ನಿರ್ದಿಷ್ಟ ಚಿತ್ರವನ್ನು ತೆಗೆದುಹಾಕಿದ್ದಾರೆ. ಈ ನಡೆ, ಸೂರ್ಯ ಅವರ 'ಸಿಂಗಂ 4' ಲುಕ್ ಆಕಸ್ಮಿಕವಾಗಿ ಬಹಿರಂಗಗೊಂಡಿದ್ದರಿಂದ, ಅದನ್ನು ಮತ್ತಷ್ಟು ಹರಡದಂತೆ ತಡೆಯಲು..

Read Full Story
02:59 PM (IST) Jun 02

entertainment News Live ಶ್ರೀರಸ್ತು ಶುಭಮಸ್ತು ಯಾವಾಗ ಮುಗಿಯತ್ತೆ? ನಟಿ ಸುಧಾರಾಣಿ ಹೇಳಿದ್ದೇನು ಕೇಳಿ...

ಇನ್ನೇನು ಮುಗಿಯತ್ತೆ ಅಂದುಕೊಂಡಿದ್ದ ಶ್ರೀರಸ್ತು ಶುಭಮಸ್ತು ಸೀರಿಯಲ್​ ಮತ್ತೆ ಎಳೆಯಲಾಗಿದೆ. ಹಾಗಿದ್ದರೆ ಸೀರಿಯಲ್​​ ಯಾವಾಗ ಮುಗಿಯತ್ತೆ? ನಟಿ ಸುಧಾರಾಣಿ ಹೇಳಿದ್ದೇನು?

Read Full Story
02:26 PM (IST) Jun 02

entertainment News Live ಮಗನ ಜೊತೆ ನಾನೂ ಆ ನಟಿಯೊಂದಿಗೆ ಆಡ್ತೇನೆ - ಶಾರುಖ್ ಬಾಯಲ್ಲಿ ಥೂ ಇದೆಂಥ ಕೀಳುಮಟ್ಟದ ಮಾತು? ​

ಮಗನ ಜೊತೆ ನಾನೂ ಆ ನಟಿಯೊಂದಿಗೆ ಆಡ್ತೇನೆ ಎನ್ನುವ ಮೂಲಕ ಶಾರುಖ್​ ಖಾನ್​ ತಮ್ಮ ಕೀಳು ಮನಸ್ಥಿತಿಯನ್ನು ಪ್ರಕಟಿಸಿದ್ದಾರೆ. ಅದರ ವಿಡಿಯೋ ಇದೀಗ ವೈರಲ್​ ಆಗಿದ್ದು, ಸಾಕಷ್ಟು ಟ್ರೋಲ್​ ಆಗುತ್ತಿದೆ.

Read Full Story
01:53 PM (IST) Jun 02

entertainment News Live ಕಮಲ್ ಹಾಸನ್ ವಿರುದ್ಧ ಕನ್ನಡಿಗರ ಆಕ್ರೋಶ - ಥಗ್ ಲೈಫ್ ಬಿಡುಗಡೆಗೆ ಕೋರ್ಟ್ ಮೊರೆ

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂಬ ಕಮಲ್ ಹಾಸನ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಮಲ್ ಹಾಸನ್ ಸಿನಿಮಾ ಬಿಡುಗಡೆಗೆ ಕಾನೂನು ಆಶ್ರಯ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Read Full Story
01:41 PM (IST) Jun 02

entertainment News Live ಸೂರ್ಯ-ಜ್ಯೋತಿಕಾ ದಂಪತಿ; 'ನಿನ್ನ ಆಯ್ಕೆಗಳು ಭಯವನ್ನಲ್ಲ, ಭರವಸೆಯನ್ನು ಪ್ರತಿಬಿಂಬಿಸಲಿ' ಎಂದಿದ್ಯಾಕೆ?

ನಟ ಸೂರ್ಯ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗಳು ದಿಯಾ ಪದವಿ ಸಮಾರಂಭದ ಗೌನ್ ಮತ್ತು ಟೋಪಿ ಧರಿಸಿ, ಪ್ರಮಾಣಪತ್ರ ಹಿಡಿದಿರುವ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ತಾವು ಮತ್ತು ಜ್ಯೋತಿಕಾ ಮಗಳೊಂದಿಗೆ ನಿಂತಿರುವ ಹೆಮ್ಮೆಯ ಕ್ಷಣದ ಫೋಟೋ ಕೂಡ ಇದೆ. ಈ..

Read Full Story
01:30 PM (IST) Jun 02

entertainment News Live ನಟಿ ಸ್ನಾನದ ನೀರಿನಿಂದ ಸೋಪು ತಯಾರಿಸಿ ಮಾರಾಟ; ಪುರುಷರಿಂದ ಭಾರೀ ಬೇಡಿಕೆ!

ಹಾಲಿವುಡ್ ನಟಿ ತಮ್ಮ ಸ್ನಾನದ ನೀರಿನಿಂದ ತಯಾರಿಸಿದ ಸೀಮಿತ ಆವೃತ್ತಿಯ ಸೋಪನ್ನು ಬಿಡುಗಡೆ ಮಾಡಿದ್ದಾರೆ. ಈ ನಟಿ ಸ್ನಾನದ ನೀರಿನಿಂದ ತಯಾರಿಸಿದ ಸೋಪ್‌ಗೆ ಖರೀದಿಗೆ ಪುರುಷರಿಂದ ಭಾರೀ ಬೇಡಿಕೆ ಉಂಟಾಗಿದೆ.

Read Full Story
01:04 PM (IST) Jun 02

entertainment News Live ನಮ್ರತಾ ಶಿರೋಡ್ಕರ್ ಹಂಚಿಕೊಂಡ ಭಾವುಕ ಪೋಸ್ಟ್ - ದಿವಂಗತ ತಾಯಿ ಮತ್ತು ಸೋದರ ಸೊಸೆಯ ಅಪರೂಪದ ಚಿತ್ರ ವೈರಲ್!

ಈ ನೆನಪುಗಳನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿದ್ದೇನೆ... ಕೆಲವು ನೆನಪುಗಳು ಎಂದಿಗೂ ಮಾಸುವುದಿಲ್ಲ. ನಮ್ಮ ಹೃದಯದಲ್ಲಿ ಶಾಶ್ವತವಾಗಿ" ಎಂದು ಅವರು ಬರೆದಿದ್ದಾರೆ. ಈ ಸಾಲುಗಳು ಅವರ ತಾಯಿಯ ಮೇಲಿನ ಅಗಾಧ ಪ್ರೀತಿ..

Read Full Story
01:03 PM (IST) Jun 02

entertainment News Live ರಾಜಮೌಳಿ ಹಾಗೂ ಅವರ ತಂದೆ ವಿಜಯೇಂದ್ರ ಪ್ರಸಾದ್‌ಗೆ ತುಂಬಾ ಇಷ್ಟವಾಗಿದ್ದು ಇದೇ ಸಿನಿಮಾವಂತೆ!

ರಾಜಮೌಳಿ ಅವರಿಗೆ ತಾವು ನಿರ್ದೇಶಿಸಿದ ಸಿನಿಮಾಗಳಲ್ಲಿ 'ಮರ್ಯಾದ ರಾಮಣ್ಣ' ತುಂಬಾ ಇಷ್ಟ ಅಂತ ಹಲವು ಸಲ ಹೇಳಿದ್ದಾರೆ. ಆದ್ರೆ ರಾಜಮೌಳಿ ಮತ್ತು ಅವರ ತಂದೆ ವಿಜಯೇಂದ್ರ ಪ್ರಸಾದ್ ಇಬ್ಬರಿಗೂ ತುಂಬಾ ಇಷ್ಟವಾದ ಇನ್ನೊಂದು ಸಿನಿಮಾ ಇದೆ.

Read Full Story
12:43 PM (IST) Jun 02

entertainment News Live ಕಾಂಟ್ರವರ್ಸಿಯಿಂದ್ಲೇ ಫೇಮಸ್​ ಆಗೋದು ಅಂದ್ರೆ ಇದೇನಾ? 'ಕನ್ನಡತಿ' ಇನ್ನಿಲ್ಲದಂತೆ ಟ್ರೋಲ್​!

ಪುಟ್ಟಗೌರಿ, ಕನ್ನಡತಿ ಸೀರಿಯಲ್​ ಮೂಲಕ ಫೇಮಸ್​ ಆಗಿರೋ ನಟಿ ರಂಜನಿ ರಾಘವನ್​ ಇದೀಗ ಕಾಂಟ್ರವರ್ಸಿಯಲ್ಲಿ ಸಿಲುಕಿದ್ದಾರೆ. ಏನದು ನೋಡಿ!

Read Full Story