07:55 PM (IST) May 23

'ನಮ್ಮನ್ನು ನಂಬಿ, ನಿಮ್ಮ ತಾಳ್ಮೆಗೆ ತಕ್ಕ ಪ್ರತಿಫಲ ಖಂಡಿತ' ಎಂದಿದ್ಯಾಕೆ ಕಾಂತಾರ ಮೇಕರ್ಸ್; ಏನಾಗ್ತಿದೆ ನಿಜವಾಗ್ಲೂ..!?

"ನಿಮ್ಮ ತಾಳ್ಮೆಗೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ. 'ಕಾಂತಾರ' ಮೊದಲ ಭಾಗವು ನಿಮ್ಮೆಲ್ಲರ ನಿರೀಕ್ಷೆಗಳನ್ನು ಮೀರಿ ಯಶಸ್ಸು ಕಂಡಿದೆ. ಅದರ ಪ್ರೀಕ್ವೆಲ್ ಅದಕ್ಕಿಂತಲೂ ಮಿಗಿಲಾದ ಅನುಭವವನ್ನು ನೀಡಬೇಕು..

Read Full Story
07:21 PM (IST) May 23

'ಭಾರೀ ಜವಾಬ್ದಾರಿ' ಗುಟ್ಟು ಹೇಳಿ ಶಾಕ್ ನೀಡಿದ ರೋಷನ್ ಮ್ಯಾಥ್ಯೂ - ಹೀಗೆಲ್ಲಾ ಉಂಟಾ ಗುರೂ!

"ಇಂತಹ ಪಾತ್ರವನ್ನು ಕೇವಲ ಖಳನಾಯಕನಂತೆ ಅಥವಾ ಏಕಮುಖವಾಗಿ ಚಿತ್ರಿಸುವುದು ತಪ್ಪು. ಆ ಪಾತ್ರದ ಮಾನವೀಯತೆಯನ್ನು, ಅದರ ಹಿಂದಿರುವ ಪ್ರೇರಣೆಗಳನ್ನು, ಮತ್ತು ಅದು ಎದುರಿಸುವ ಆಂತರಿಕ ಸಂಘರ್ಷಗಳನ್ನು ಪ್ರೇಕ್ಷಕರಿಗೆ..

Read Full Story
06:00 PM (IST) May 23

ಪ್ರಿಯದರ್ಶನ್ ರಹಸ್ಯ ಬಯಲು - ಪರೇಶ್ ರಾವಲ್ ಸುದ್ದಿ ಕೇಳಿ ಅಕ್ಷಯ್ ಕುಮಾರ್ ಕಣ್ಣಲ್ಲಿ ನೀರು!

ಬಹುಶಃ ಈ ಕಾರಣಗಳಿಂದಾಗಿಯೇ ಅವರು ಆರಂಭದಲ್ಲಿ ಚಿತ್ರದಿಂದ ಹಿಂದೆ ಸರಿಯುವ ಯೋಚನೆ ಮಾಡಿರಬಹುದು. ಪ್ರಿಯದರ್ಶನ್ ಅವರು 'ಹೇರಾ ಫೇರಿ'ಯ ಮೊದಲ ಭಾಗವನ್ನು ನಿರ್ದೇಶಿಸಿದ್ದರು, ಆದರೆ ನಂತರದ ಸೀಕ್ವೆಲ್‌ಗಳಲ್ಲಿ…

Read Full Story
05:02 PM (IST) May 23

ಐಶ್ವರ್ಯಾ ರೈ ಕಲಿಸಿದ ಈ 5 ಪಾಠಗಳನ್ನು ಜಗತ್ತೇ ಕೊಂಡಾಡುತ್ತಿದೆ; 'ಅಬ್ಬಬ್ಬಾ ಐಶೂ' ಅಂತಿರೋದ್ಯಾರು?

'ಕೇನ್ಸ್ ರಾಣಿ' ಎಂದೇ ಪ್ರೀತಿಯಿಂದ ಕರೆಯಲ್ಪಡುವ ಐಶ್ವರ್ಯಾ, ತಮ್ಮ ಸೌಂದರ್ಯ, ಆಕರ್ಷಕ ಉಡುಪುಗಳು ಮತ್ತು ಅದ್ಭುತ ಮೇಕಪ್‌ಗಾಗಿ ಸದಾ ಸುದ್ದಿಯಲ್ಲಿರುತ್ತಾರೆ. ದಶಕಗಳಿಂದ ಕೇನ್ಸ್‌ನಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ಅವರಿಂದ ಕಲಿಯಬೇಕಾದ..

Read Full Story
03:54 PM (IST) May 23

'ಪುಟ್ಟಕ್ಕನ ಮಕ್ಕಳು'ಗೆ ಇದೇನಿದು ಟ್ವಿಸ್ಟ್​? ಸುಮಾಗೆ ಕಾಳಿ ಜೋಡಿ! ಸ್ನೇಹಾ- ರಾಧಾ ಒಂದಾಗೋದ್ರಾ?

ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಕ್ಲೈಮ್ಯಾಕ್ಸ್​ ಹಂತ ತಲುಪಿದ್ದು, ಕಂಠಿಗೆ ಅಪಾಯ ಕಾದಿದೆ. ರಾಧಾಳ ಕುತಂತ್ರ, ಸ್ನೇಹಾಳ ಮದುವೆ, ಮತ್ತು ಶೂಟಿಂಗ್​ закуліссяಗಳನ್ನು ಒಳಗೊಂಡ ಈ ಕಥೆಯು ಹೊಸ ತಿರುವುಗಳನ್ನು ಪಡೆಯುತ್ತಿದೆ.

ಪೂರ್ತಿ ಓದಿ
02:33 PM (IST) May 23

Madenur Manu Case: ನನ್ ಗಂಡ ಬೇರೆಯವ್ಳ ಹಿಂದೋದ್ರೆ ನಾನ್‌ ಸುಮ್ನಿರ್ತಿದ್ನಾ? ವೈಯಕ್ತಿಕ ಬಿಡಿ ಸಿನಿಮಾ ನೋಡಿ: ಪತ್ನಿ

‘ಕಾಮಿಡಿ ಕಿಲಾಡಿಗಳು ಶೋʼ ಖ್ಯಾತಿಯ ವಿರುದ್ಧ ಸಹನಟಿಯೋರ್ವರು ಅ*ತ್ಯಾಚಾರ ಆರೋಪ ಮಾಡಿದ್ದರು. ಸಿನಿಮಾ ರಿಲೀಸ್‌ ಟೈಮ್‌ನಲ್ಲಿ ದೊಡ್ಡ ವಿವಾದ ಸೃಷ್ಟಿ ಆಗಿತ್ತು. ಆಮೇಲೆ ಅವರು ಈ ದೂರಿನಿಂದ ಹಿಂದೆ ಸರಿಯೋದಾಗಿ ಹೇಳಿದ್ದರು. ಈಗ ಈ ಬಗ್ಗೆ ಪತ್ನಿ ಮಾತನಾಡಿದ್ದಾರೆ. 
 

ಪೂರ್ತಿ ಓದಿ
01:09 PM (IST) May 23

ರಿಷಬ್‌ ಶೆಟ್ಟಿ Kanatara Movie Part 1 ರಿಲೀಸ್‌ ಊಹಾಪೋಹದ ಬಗ್ಗೆ ಸ್ಪಷ್ಟನೆ ನೀಡಿದ ಸಿನಿಮಾ ತಂಡ!

‘ಕಾಂತಾರ’ ಸಿನಿಮಾದ ಪೂರ್ವಭಾಗ ‘ಕಾಂತಾರ: ಚಾಪ್ಟರ್ 1’ 2025ರ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ ಕದಂಬರ ಆಳ್ವಿಕೆಯ ಕಾಲದ ಕಥೆಯನ್ನು ಹೇಳಲಿದೆ.

ಪೂರ್ತಿ ಓದಿ
01:05 PM (IST) May 23

Pawan Kalyan: ಹರಿಹರ ವೀರಮಲ್ಲು ಚಿತ್ರದ ಟೈಟಲ್ ರಹಸ್ಯ ಬಯಲು: ನಿರ್ದೇಶಕ ಜ್ಯೋತಿ ಕೃಷ್ಣ ಹೇಳಿಕೆ ವೈರಲ್!

ಹರಿಹರ ವೀರಮಲ್ಲು ಚಿತ್ರದ ಮೂರನೇ ಹಾಡು ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ, ನಿರ್ದೇಶಕ ಜ್ಯೋತಿ ಕೃಷ್ಣ ಚಿತ್ರದ ಶೀರ್ಷಿಕೆ ಹಿಂದಿನ ಕಥೆಯನ್ನು ಬಹಿರಂಗಪಡಿಸಿದ್ದಾರೆ.

ಪೂರ್ತಿ ಓದಿ
12:44 PM (IST) May 23

ಯೂಟರ್ನ್‌ ಹೊಡೆದ ನಟಿ; ಮಡೆನೂರು ಮನು, ನನ್ನ ವಿಷ್ಯ ಇಬ್ರ ಮಧ್ಯೆಯೇ ಇರಬೇಕಿತ್ತು ಎಂದ ಕಾಮಿಡಿ ಕಿಲಾಡಿ!

ʼಕಾಮಿಡಿ ಕಿಲಾಡಿಗಳುʼ ಶೋ ಖ್ಯಾತಿಯ ನಟ, ʼಕುಲದಲ್ಲಿ ಕೀಳ್ಯಾವುದೋʼ ಸಿನಿಮಾ ಹೀರೋ ಮಡೆನೂರು ಮನು ವಿರುದ್ಧ ಸಹನಟಿಯೋರ್ವರು ಅ*ತ್ಯಾಚಾರ ಕೇಸ್‌ ದಾಖಲಿಸಿದ್ದರು. ಈಗ ಅವರು ಯೂಟರ್ನ್‌ ಹೊಡೆದಿದ್ದಾರೆ. 
 

ಪೂರ್ತಿ ಓದಿ
12:37 PM (IST) May 23

ಪ್ಲೀಸ್ ಕಟ್​ ಮಾಡಿದ ಬಟ್ಟೆ ಕೊಡ್ತೀರಾ? ನಿವೇದಿತಾ ಪರವಾಗಿ ಬಟ್ಟೆ ಅಂಗಡಿವರಿಗೆ ಕಳಕಳಿ ಮನವಿ...

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಬಟ್ಟೆ ಅಂಗಡಿಯೊಂದರ ಉದ್ಘಾಟನೆಗೆ ಹೋದ ಸಂದರ್ಭದಲ್ಲಿ ಹಾಕಿಕೊಂಡಿರುವ ಬಟ್ಟೆಗೆ ಇನ್ನಿಲ್ಲದ ಕಮೆಂಟ್ಟ್​ ಬಂದಿವೆ. ಏನಂದ್ರು ನೆಟ್ಟಿಗರು ನೋಡಿ!
 

ಪೂರ್ತಿ ಓದಿ
12:07 PM (IST) May 23

ಯಶ್​ ಮಕ್ಕಳು ಸಿನಿಮಾಕ್ಕೆ ಎಂಟ್ರಿ ಕೊಡ್ತಿದ್ದಾರಾ? ಮೊಮ್ಮಕ್ಕಳ ಬಗ್ಗೆ ಅಜ್ಜಿ ಹೇಳಿದ್ದೇನು ನೋಡಿ

'ಕೊತ್ತಲವಾಡಿ' ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿರುವ ಯಶ್​ ಅವರ ತಾಯಿಗೆ ಮೊಮ್ಮಕ್ಕಳ ಬಗ್ಗೆ ಪ್ರಶ್ನೆ ಕೇಳಿದಾಗ ಸ್ವಲ್ಪ ಗರಂ ಆದರು. ಆಗಿದ್ದೇನು ನೋಡಿ! 

ಪೂರ್ತಿ ಓದಿ
11:19 AM (IST) May 23

ಒಂದು ರುಪಾಯಿ ಎರಡು ಷೋ! ಇದು ಭರ್ಜರಿ ಬೇಟೆ, ಸ್ಲಾಟ್‌ ಮಾರಾಟ

ಕೆಲವು ವರ್ಷಗಳಿಂದ ಮೂರನೆಯ ಆದಾಯದ ಮೂಲವಾಗಿ ಓಟಿಟಿ ಹಕ್ಕು ಬಂತು. ಈಗ ಥೇಟರ್ ಕಲೆಕ್ಷನ್, ಓಟಿಟಿ ಹಕ್ಕು, ಸ್ಯಾಟಲೈಟ್ ಹಕ್ಕು ಮೂರನ್ನೂ ಕಳೆದುಕೊಂಡು ಸರ್ಕಾರದ ಸಬ್ಸಿಡಿಯೊಂದನ್ನೇ ನಂಬಬೇಕಾದ ಸ್ಥಿತಿಗೆ ಬಂದಿದೆ. 

ಪೂರ್ತಿ ಓದಿ
10:34 AM (IST) May 23

ನಟ ಸಲ್ಮಾನ್ ಖಾನ್ ನಿವಾಸಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ ಇಬ್ಬರ ಬಂಧನ

ನಟ ಸಲ್ಮಾನ್ ಖಾನ್ ಅವರ ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಇಬ್ಬರನ್ನು ಬಂಧಿಸಲಾಗಿದೆ. 

ಪೂರ್ತಿ ಓದಿ