Asianet Suvarna News Asianet Suvarna News

ಸ್ವೆಟರ್ ಹಗರಣ: BBMP ಕಮಿಷನರ್ ಮೇಲೆ ಒತ್ತಡ ಹಾಕಿದ್ರಾ ಜಗ್ಗೇಶ್?

ಸ್ವೆಟರ್ ಹಗರಣ ಸಂಬಂಧ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಅನೇಕ ವಿಚಾರಗಳು ಬಯಲಾಗಲಾರಂಭಿಸಿವೆ. ಹೌದು ಸದ್ಯ ನಟ ಜಗ್ಗೇಶ್ ಈ ಹಗರಣ ಸಂಬಂಧ ಬಿಬಿಎಂಪಿ ಕಮಿಷನರ್ ಮೇಲೆ ಒತ್ತಡ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಸುವರ್ಣ ನ್ಯೂಸ್‌ ಬಳಿ ರಾಜೀ ಸಂಧಾನದ ಸ್ಫೋಟಕ ವಿಡಿಯೋಗಳು ಲಭ್ಯ ಇದ್ದು, ಈ ಮಾತಿಗೆ ಮತ್ತಷ್ಟು ಬಲ ಕೊಟ್ಟಿವೆ.

ಬೆಂಗಳೂರು(ಆ.25): ಸ್ವೆಟರ್ ಹಗರಣ ಸಂಬಂಧ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಅನೇಕ ವಿಚಾರಗಳು ಬಯಲಾಗಲಾರಂಭಿಸಿವೆ. ಹೌದು ಸದ್ಯ ನಟ ಜಗ್ಗೇಶ್ ಈ ಹಗರಣ ಸಂಬಂಧ ಬಿಬಿಎಂಪಿ ಕಮಿಷನರ್ ಮೇಲೆ ಒತ್ತಡ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಸುವರ್ಣ ನ್ಯೂಸ್‌ ಬಳಿ ರಾಜೀ ಸಂಧಾನದ ಸ್ಫೋಟಕ ವಿಡಿಯೋಗಳು ಲಭ್ಯ ಇದ್ದು, ಈ ಮಾತಿಗೆ ಮತ್ತಷ್ಟು ಬಲ ಕೊಟ್ಟಿವೆ.

ಹೌದು ಬಿಬಿಎಂಪಿ ಶಿಕ್ಷಣ ಇಲಾಖೆಯ ಸಹ ಆಯುಕ್ತ ಹನುಮಂತಪ್ಪ ಮೂಲಕ ನಟ ಜಗ್ಗೇಶ್ ರಾಜಿ ಸಂಧಾನ ನಡೆಸಿದ್ದಾರೆನ್ನಲಾಗಿದೆ. ಇನ್ಉ ಹನುಮಂತಪ್ಪ DSS ಅಧ್ಯಕ್ಷ ರಘು ಜೊತೆ ಮಾತನಾಡಿ, ಈ ಹಗರಣ ಕೈಬಿಡಿ ಎಂದು ರಘು ಮೇಲೆ ರಾಜಕೀಯ ಒತ್ತಡ ಹಾಕಲಾಗಿದೆ. 

ಮಕ್ಕಳಿಗೆ ಸ್ವೆಟರ್ ಕೊಡದೇ ಹಣ ಬಿಡುಗಡೆ ಮಾಡಿದ್ದು, ಬಳಿಕ ಅದನ್ನು ಮುಚ್ಚಿ ಹಾಕಲೂ ಯತ್ನಿಸಲಾಗಿದೆ. 

Video Top Stories