Asianet Suvarna News Asianet Suvarna News

ಡಿಕೆಶಿ ಕೆಡವಲು ಸಿದ್ದು- ಖರ್ಗೆ ರಣತಂತ್ರ?

ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಉಪಾಹಾರ ಸೇವಿಸಿದ್ದಾರೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲು ಬಿಡದಿರುವ ಬಗ್ಗೆ ಈ ಇಬ್ಬರು ನಾಯಕರು ರಣತಂತ್ರ ರೂಪಿಸಿದರಾ? ಎಂಬ ಕುತೂಹಲ ಮೂಡಿಸಿದೆ. 

ಬೆಂಗಳೂರು (ಜ. 26): ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಉಪಾಹಾರ ಸೇವಿಸಿದ್ದಾರೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲು ಬಿಡದಿರುವ ಬಗ್ಗೆ ಈ ಇಬ್ಬರು ನಾಯಕರು ರಣತಂತ್ರ ರೂಪಿಸಿದರಾ? ಎಂಬ ಕುತೂಹಲ ಮೂಡಿಸಿದೆ. ಮೂಲ ಕಾಂಗ್ರೆಸ್ಸಿಗರ ವಿಶ್ವಾಸ ಪಡೆಯಲು ಖರ್ಗೆಗೆ ಸಿದ್ದರಾಮಯ್ಯ ದಾಳ ಹಾಕಿದ್ದಾರೆ. ಈ ಬಗ್ಗೆ inside Politics ಸ್ಟೋರಿ ಇಲ್ಲಿದೆ ನೋಡಿ..! 

Video Top Stories