Asianet Suvarna News Asianet Suvarna News

ನಗರಗಳಲ್ಲಿ ವಾರ್ಡಿಗೊಂದು, ಹಳ್ಳಿಗಳಲ್ಲಿ ಗ್ರಾಮಕ್ಕೊಂದು ಗಣಪತಿ: ಸರ್ಕಾರದ ರೂಲ್ಸ್

ಸಾರ್ವಜನಿಕ ಗಣೇಶೋತ್ಸವಕ್ಕೆ ಕೊನೆಗೂ ರಾಜ್ಯ ಸರ್ಕಾರ  ಅನುಮತಿ ನೀಡಿದೆ. ಆದ್ರೆ, ಸರ್ಕಾರ ಹಾಕಿರುವ ಷರತ್ತುಗಳು ನೋಡಿದ್ರೆ, ಗಣಪತಿ ಇಡಲು ಕಷ್ಟ ಸಾಧ್ಯ.

ಬೆಂಗಳೂರು, (ಸೆ.05):  ಸಾರ್ವಜನಿಕ ಗಣೇಶೋತ್ಸವಕ್ಕೆ ಕೊನೆಗೂ ರಾಜ್ಯ ಸರ್ಕಾರ  ಅನುಮತಿ ನೀಡಿದೆ. ಆದ್ರೆ, ಸರ್ಕಾರ ಹಾಕಿರುವ ಷರತ್ತುಗಳು ನೋಡಿದ್ರೆ, ಗಣಪತಿ ಇಡಲು ಕಷ್ಟ ಸಾಧ್ಯ.

ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ: ಇಲ್ಲಿದೆ ಮಾರ್ಗಸೂಚಿ

ಹೌದು...ನಗರ ಪ್ರದೇಶಗಳಲ್ಲಿ ವಾರ್ಡಿಗೊಂದು ಗಣಪತಿ ಪ್ರತಿಷ್ಠಾಪಿಸಬೇಕು. ಇನ್ನು ಹಳ್ಳಿಗಳಲ್ಲಿ ಗ್ರಾಮಕ್ಕೊಂದು ಗಣಪತಿ ಮೂರ್ತಿ ಇರಬೇಕೆಂದು ಸರ್ಕಾರ ಷರತ್ತು ವಿಧಿಸಿದೆ. ಅಲ್ಲದೇ ಇನ್ನೂ ಅನೇಕ ಷರತ್ತುಗಳನ್ನು ಹಾಕಿದ್ದು, ಅವು ಇಲ್ಲಿವೆ ನೋಡಿ...

Video Top Stories