Asianet Suvarna News Asianet Suvarna News

RSS ಇಲ್ದಿದ್ರೆ ಭಾರತ, ಪಾಕಿಸ್ತಾನ ಆಗಿರ್ತಿತ್ತು, ಎಚ್‌ಡಿಕೆಗೆ ಪ್ರಭು ಚವ್ಹಾಣ್ ಟಾಂಗ್

ದೇಶದಲ್ಲಿ 4 ಸಾವಿರಕ್ಕೂ ಹೆಚ್ಚು ಐಎಎಸ್, ಐಪಿಎಸ್ ಅಧಿಕಾರಿಗಳು ಆರ್‌ಎಸ್‌ಎಸ್ ಕಾರ್ಯಕರ್ತರು ಎನ್ನುವ ಎಚ್‌ಡಿಕೆ ಆರೋಪಕ್ಕೆ ಪ್ರಭು ಚವ್ಹಾಣ್ ಉತ್ತರಿಸಿದ್ದಾರೆ.

 

ಬೆಂಗಳೂರು (ಅ. 06): ದೇಶದಲ್ಲಿ 4 ಸಾವಿರಕ್ಕೂ ಹೆಚ್ಚು ಐಎಎಸ್, ಐಪಿಎಸ್ ಅಧಿಕಾರಿಗಳು ಆರ್‌ಎಸ್‌ಎಸ್ ಕಾರ್ಯಕರ್ತರು ಎನ್ನುವ ಎಚ್‌ಡಿಕೆ ಆರೋಪಕ್ಕೆ ಪ್ರಭು ಚವ್ಹಾಣ್ ಉತ್ತರಿಸಿದ್ದಾರೆ.

'ಎಚ್‌ಡಿಕೆ ಮಾಜಿ ಸಿಎಂ ಆಗಿ ಯಾಕ್ಹೀಗೆ ಮಾತನಾಡುತ್ತಿದ್ದಾರೆ ಅರ್ಥ ಆಗುತ್ತಿಲ್ಲ.  ಆರ್‌ಎಸ್‌ಎಸ್ ದೇಶಭಕ್ತಿ ಸಂಸ್ಥೆ. ದೇಶಕ್ಕಾಗಿ ಕೆಲಸ ಮಾಡುತ್ತಿದೆ. ಆರ್‌ಎಸ್‌ಎಸ್ ಇಲ್ಲದಿದ್ರೆ ಭಾರತ ಪಾಕಿಸ್ತಾನ ಆಗ್ತಿತ್ತು' ಎಂದಿದ್ದಾರೆ.