Belagavi Riot: ಕರ್ನಾಟಕದ ಬಸ್‌ಗಳ ಮೇಲೆ ಮಸಿ ಬಳಿದು ಶಿವಸೇನೆ ಪುಂಡಾಟ

ಮಹಾರಾಷ್ಟ್ರದಲ್ಲಿ (Maharashtra) ಶಿವಸೇನೆ (Shivasene) ಪುಂಡಾಟಿಕೆ ಮುಂದಿವರೆದಿದೆ. ಉದ್ಧಟತನ ಮಿತಿಮೀರಿದೆ. ಕರ್ನಾಟಕದ ಬಸ್‌ಗಳ ಮೇಲೆ ಮಸಿ ಬಳಿದು ಪುಂಡಾಟ ಮೆರೆದಿದೆ.

Share this Video
  • FB
  • Linkdin
  • Whatsapp

ಬೆಳಗಾವಿ (ಡಿ. 19): ಮಹಾರಾಷ್ಟ್ರದಲ್ಲಿ (Maharashtra) ಶಿವಸೇನೆ (Shivasene) ಪುಂಡಾಟಿಕೆ ಮುಂದಿವರೆದಿದೆ. ಉದ್ಧಟತನ ಮಿತಿಮೀರಿದೆ. ಕರ್ನಾಟಕದ ಬಸ್‌ಗಳ ಮೇಲೆ ಮಸಿ ಬಳಿದು ಪುಂಡಾಟ ಮೆರೆದಿದೆ. ಜೈ ಶಿವಾಜಿ....ಜೈ ಭವಾನಿ... ಜೈ ಶಿವಸೇನೆ ಎಂದು ಬರೆದು ಕನ್ನಡಿಗರನ್ನು ಕೆಣಕಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Bengaluru Riot: ಭಗ್ನಗೊಳಿಸಿದ ಜಾಗದಲ್ಲೇ ರಾಯಣ್ಣ ನೂತನ ಪ್ರತಿಮೆ ಪ್ರತಿಷ್ಠಾಪನೆ

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಖಂಡಿಸಿ, ಕನ್ನಡ ಪರ ಸಂಘಟನೆಗಳು ಡಿ. 20 ಬೆಳಗಾವಿ ಚಲೋ ಆಂದೋಲನ ಆಯೋಜಿಸಿವೆ. ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದ ಜಾಗದಲ್ಲಿ ಇದೀಗ ನೂತನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. 

Related Video