ಇಂದಿನ RCB ಪರಿಸ್ಥಿತಿಗೆ ಕೊಹ್ಲಿ ಕಾರಣಾನಾ..?

ಸತತ 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಚಕ್ರವ್ಯೂಹದಿಂದ ಹೊರಬರಲು ಒದ್ದಾಡುತ್ತಿದೆ. ಇಂದಿನ ಪರಿಸ್ಥಿತಿಗೆ ನಾಯಕ ವಿರಾಟ್ ಕೊಹ್ಲಿ ಕಾರಣಾನಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಳೆದ 11 ಆವೃತ್ತಿಗಳಿಂದಲೂ ಪ್ರಶಸ್ತಿಯ ಬರ ಎದುರಿಸುತ್ತಿರುವ ಆರ್’ಸಿಬಿ ನಾಯಕತ್ವ ಬದಲಾದರೆ ತಂಡದ ಹಣೆ ಬರಹ ಬದಲಾಗುತ್ತಾ..? ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.. 

Share this Video
  • FB
  • Linkdin
  • Whatsapp

ಸತತ 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಚಕ್ರವ್ಯೂಹದಿಂದ ಹೊರಬರಲು ಒದ್ದಾಡುತ್ತಿದೆ. ಇಂದಿನ ಪರಿಸ್ಥಿತಿಗೆ ನಾಯಕ ವಿರಾಟ್ ಕೊಹ್ಲಿ ಕಾರಣಾನಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಳೆದ 11 ಆವೃತ್ತಿಗಳಿಂದಲೂ ಪ್ರಶಸ್ತಿಯ ಬರ ಎದುರಿಸುತ್ತಿರುವ ಆರ್’ಸಿಬಿ ನಾಯಕತ್ವ ಬದಲಾದರೆ ತಂಡದ ಹಣೆ ಬರಹ ಬದಲಾಗುತ್ತಾ..? ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.. 

Add Asianetnews Kannada as a Preferred SourcegooglePreferred

Related Video