ಉಪ್ಪಿ ತೆಲುಗು ಸಿನಿಮಾ ರಿಜೆಕ್ಟ್ ಮಾಡಲೇನು ಕಾರಣ?

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಟಾಲಿವುಡ್‌ ಚಿತ್ರರಂಗದಿಂದ ಬ್ಯಾಕ್‌ ಟು ಬ್ಯಾಕ್‌ ಆಫರ್‌ಗಳು ಬರುತ್ತಿವೆ. ಅಲ್ಲು ಸರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ವಿಲನ್ ಪಾತ್ರ ಯಾರು ಮಾಡಬಹುದು ಎಂಬ ಕುತೂಹಲ ಹೆಚ್ಚಾಗುತ್ತಿದೆ. ಡಾಲಿ ಧನಂಜಯ್, ಕಿಚ್ಚ ಸುದೀಪ್‌ ಹಾಗೂ ಉಪೇಂದ್ರ ಮೂವರೂ ಕಥೆ ಕೇಳಿದ್ದು, ಯಾರು ಒಪ್ಪಿಕೊಳ್ಳುತ್ತಾರೋ ಕಾದು ನೋಡಬೇಕಿದೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಟಾಲಿವುಡ್‌ ಚಿತ್ರರಂಗದಿಂದ ಬ್ಯಾಕ್‌ ಟು ಬ್ಯಾಕ್‌ ಆಫರ್‌ಗಳು ಬರುತ್ತಿವೆ. ಅಲ್ಲು ಸರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ವಿಲನ್ ಪಾತ್ರ ಯಾರು ಮಾಡಬಹುದು ಎಂಬ ಕುತೂಹಲ ಹೆಚ್ಚಾಗುತ್ತಿದೆ. ಡಾಲಿ ಧನಂಜಯ್, ಕಿಚ್ಚ ಸುದೀಪ್‌ ಹಾಗೂ ಉಪೇಂದ್ರ ಮೂವರೂ ಕಥೆ ಕೇಳಿದ್ದು, ಯಾರು ಒಪ್ಪಿಕೊಳ್ಳುತ್ತಾರೋ ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Related Video