Asianet Suvarna News Asianet Suvarna News

ಕೇಸರಿ ಕಲಿಗಳು ವೈಲೆಂಟ್.. ಕೆಣಕಿದವರಿಗೆ ಗುಮ್ಮಿದ ಪೊಗರಿನ ಟಗರು

 ಮಹಾಯುದ್ಧಕ್ಕೂ ಮೊದ್ಲೇ ರಣಕಹಳೆ, ಕರ್ನಾಟಕ ಕುರುಕ್ಷೇತ್ರದಲ್ಲಿ ಮಾತು-ಮತಾಪಿನ ಮಲ್ಲಯುದ್ಧ.. ಸಿಎಂ ಸವಾಲ್, ಸಿದ್ದು ಸಿಡಿಲು..! ಧಮ್ಮಿದ್ಯಾ, ತಾಕತ್ತಿದ್ಯಾ ಅಂತ ಸಿಎಂಗೆ ಹಾನಗಲ್ ಸೋಲು ನೆನಪಿಸಿದ ಸಿದ್ದರಾಮಯ್ಯ... 

ಬೆಂಗಳೂರು, (ಸೆಪ್ಟೆಂಬರ್.13):  ಮಹಾಯುದ್ಧಕ್ಕೂ ಮೊದ್ಲೇ ರಣಕಹಳೆ, ಕರ್ನಾಟಕ ಕುರುಕ್ಷೇತ್ರದಲ್ಲಿ ಮಾತು-ಮತಾಪಿನ ಮಲ್ಲಯುದ್ಧ.. ಸಿಎಂ ಸವಾಲ್, ಸಿದ್ದು ಸಿಡಿಲು..! ಧಮ್ಮಿದ್ಯಾ, ತಾಕತ್ತಿದ್ಯಾ ಅಂತ ಸಿಎಂಗೆ ಹಾನಗಲ್ ಸೋಲು ನೆನಪಿಸಿದ ಸಿದ್ದರಾಮಯ್ಯ....

Karnataka Politics: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ‘ಧಮ್‌ ಚಾಲೆಂಜ್‌’..!

ಧಮ್ ದಂಗಲ್'ನಲ್ಲಿ ರಣ ಪ್ರತಾಪದ, ಉಗ್ರಪ್ರತಾಪದ ಮಾತುಗಳು. ಸವಾಲ್'ಗೆ ಸವಾಲ್, ಏಟಿಗೆ ಎದಿರೇಟು... ಕೇಸರಿ ಕಲಿಗಳು ಮತ್ತು ಸಿದ್ದರಾಮಯ್ಯ ನಡುವಿನ ಮಾತಿನ ಮಲ್ಲಯುದ್ಧದ ಮುಂದುವರಿದ ಅಧ್ಯಾಯ. ವೈಯಕ್ತಿಕ ಮಟ್ಟಕ್ಕಿಳಿಯಿತು ಸಿ.ಟಿ ರವಿ-ಸಿದ್ದು ಜಿದ್ದಾಜಿದ್ದಿ.. ಹುಲಿಯಾ Vs ರಾಜಾಹುಲಿ.. ಹಳೇ ಪೈಲ್ವಾನ್"ಗಳ ರಣಪ್ರತಾಪ..ಇದೇ ಇವತ್ತಿನ ಸುವರ್ಣ ಫೋಕಸ್, ಧಮ್ ದಂಗಲ್.