Asianet Suvarna News Asianet Suvarna News

ಮೈಸೂರಿಗೆ ಎಂಟ್ರಿ ಕೊಟ್ಟ ಸಿದ್ದರಾಮಯ್ಯಗೆ ಭರ್ಜರಿ ಸ್ವಾಗತ: ಮೊಳಗದ ಮುಂದಿನ ಸಿಎಂ ಘೋಷಣೆ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಲವು ದಿನಗಳ ಬಳಿಕೆ ಮೈಸೂರು ಪ್ರವಾಸ ಕೈಗೊಂಡಿದ್ದಾರೆ.

ಮೈಸೂರು, (ಜೂನ್.30): ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಲವು ದಿನಗಳ ಬಳಿಕೆ ತವರು ಜಿಲ್ಲೆಯಾದ ಮೈಸೂರು ಪ್ರವಾಸ ಕೈಗೊಂಡಿದ್ದಾರೆ.

ಡಿಕೆಶಿ ಜೊತೆ ಸಮನ್ವಯ ಕೊರತೆ ಇಲ್ಲ- ಎಲ್ಲವೂ ಸುಳ್ಳು : ಸಿದ್ದರಾಮಯ್ಯ

ಇಂದು (ಬುಧವಾರ) ಕೊಲಂಬಿಯ ಸರ್ಕಲ್‌ ಬಳಿ ಸಿದ್ದರಾಮಯ್ಯಗೆ ಕಾರ್ಯಕರ್ತರು ಸ್ವಾಗತ ಕೋರಿದ್ದಾರೆ. ಆದ್ರೆ, ಸಿದ್ದರಾಮಯ್ಯ ತವರಲ್ಲಿ ಮೊಳಗದ ಸಿಎಂ ಘೋಷಣೆ ಎಲ್ಲೂ ಕೇಳಿ ಬರಲಿಲ್ಲ.

Video Top Stories