Asianet Suvarna News Asianet Suvarna News

ಬಿಜೆಪಿಯವ್ರ ಬ್ರಹ್ಮಾಂಡಗಳನ್ನ ಹೇಳಿದ್ರೆ ಸಮಯ ಸಾಕಾಗಲ್ಲ: ಪ್ರಜ್ವಲ್ ರೇವಣ್ಣ

ಜೆಡಿಎಸ್‌ ಪರ ಪ್ರಚಾರಕ್ಕಾಗಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಿಂದಗಿ ಬೈ ಎಲೆಕ್ಷನ್ ಅಖಾಡಕ್ಕಿಳಿದಿದ್ದಾರೆ.   ಪ್ರಜ್ವಲ್ ರೇವಣ್ಣ ಅವರು ಎಂಟ್ರಿಯಾಗುತ್ತಿದ್ದಂತೆಯೇ ಕುಮಾರಸ್ವಾಮಿಯನ್ನು ಟೀಕಿಸಿದ್ದ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.

ವಿಜಯಪುರ, (ಅ.22): ಜಿಲ್ಲೆಯ ಸಿಂದಗಿ ವಿಧಾನಸಭಾ ಉಪಚುನಾವಣೆ ರಂಗೇರಿದ್ದು, ಜೆಡಿಎಸ್‌ ಪರ ಪ್ರಚಾರಕ್ಕಾಗಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಿಂದಗಿ ಬೈ ಎಲೆಕ್ಷನ್ ಅಖಾಡಕ್ಕಿಳಿದಿದ್ದಾರೆ.  

ಸಿಂದಗಿ ಉಪಚುನಾವಣೆಯಲ್ಲಿ ಹೊಸ ಬಾಂಬ್ ಸಿಡಿಸಿದ ಪ್ರಜ್ವಲ್ ರೇವಣ್ಣ

 ಪ್ರಜ್ವಲ್ ರೇವಣ್ಣ ಅವರು ಎಂಟ್ರಿಯಾಗುತ್ತಿದ್ದಂತೆಯೇ ಕುಮಾರಸ್ವಾಮಿಯನ್ನು ಟೀಕಿಸಿದ್ದ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.

Video Top Stories