Asianet Suvarna News Asianet Suvarna News

ಜೆಡಿಎಸ್‌ನಿಂದ ಮಾಸ್ಟರ್ ಪ್ಲಾನ್ : ಈಗ ನಿಖಿಲ್-ಪ್ರಜ್ವಲ್ ಜಂಟಿ ನಾಯಕತ್ವ

ರಾಮನಗರದ ಕೇತಗಾನಹಳ್ಳಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಾಗಾರದಲ್ಲಿ ನಿಖಿಲ್-ಪ್ರಜ್ವಲ್ ಮಿಂಚಿಂಗ್ ಜೊರಾಗಿತ್ತು.  ಅಣ್ತಮ್ಮನ ಹವಾ ಇಲ್ಲಿ ಕಂಡು ಬಂದಿದೆ. 

ವೇದಿಕೆಯಲ್ಲಿ ಅಣ್ಣ - ತಮ್ಮ ಭಾಗಿಯಾಗಿದ್ದು ಸಂಘಟನೆಯಲ್ಲಿ ಯುವ ಘಟಕದ ಕಾರ್ಯಾಗಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಅಣ್ಣ ತಮ್ಮ ಜಂಟಿ ನಾಯಕತ್ವದಲ್ಲಿ ಯುವಜನತೆಯನ್ನು ಒಗ್ಗೂಡಿಸಿ ಚುನಾವಣೆ ನಡೆಸಲಿದ್ದಾರೆ ಎಂದು ಹೇಳಿದರು. 
 

ಬೆಂಗಳೂರು (ಸೆ.30):  ರಾಮನಗರದ ಕೇತಗಾನಹಳ್ಳಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಾಗಾರದಲ್ಲಿ ನಿಖಿಲ್-ಪ್ರಜ್ವಲ್ ಮಿಂಚಿಂಗ್ ಜೊರಾಗಿತ್ತು.  ಅಣ್ತಮ್ಮನ ಹವಾ ಇಲ್ಲಿ ಕಂಡು ಬಂದಿದೆ. 

ನಾನು ಮತ್ತೆ ಸಿಎಂ ಆಗಬೇಕು ಅಂದ್ರೆ ನಿಮ್ಮ ದುಡಿಮೆ ಮುಖ್ಯ: ಎಚ್‌.ಡಿ. ಕುಮಾರಸ್ವಾಮಿ

ವೇದಿಕೆಯಲ್ಲಿ ಅಣ್ಣ - ತಮ್ಮ ಭಾಗಿಯಾಗಿದ್ದು ಸಂಘಟನೆಯಲ್ಲಿ ಯುವ ಘಟಕದ ಕಾರ್ಯಾಗಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಅಣ್ಣ ತಮ್ಮ ಜಂಟಿ ನಾಯಕತ್ವದಲ್ಲಿ ಯುವಜನತೆಯನ್ನು ಒಗ್ಗೂಡಿಸಿ ಚುನಾವಣೆ ನಡೆಸಲಿದ್ದಾರೆ ಎಂದು ಹೇಳಿದರು. 

Video Top Stories