ಖಾತೆ ಹಂಚಿಕೆಯಾದರೂ ಮುಗಿಯದ ಕಗ್ಗಂಟು, ಬಿಜೆಪಿಗೆ ಸಂಧಾನ, ಸಮಾಧಾನ ದಾರಿಗಳು ನೂರೆಂಟು!

ಖಾತೆ ಹಂಚಿಕೆಯಾದ ಬಳಿಕ ಕೆಲ ಶಾಸಕರು ಅಸಮಾಧಾನಗೊಂಡಿದ್ದಾರೆ. ಇನ್ನೂ ಕೆಲವರಿಗೆ ಕೊಟ್ಟ ಖಾತೆ ಬೇಡ, ಮತ್ತೆ ಕೆಲವರಿಗೆ ತಮ್ಮಲ್ಲಿನ ಖಾತೆ ಹೋಯಿತು ಅನ್ನೋ ಅಸಮಾಧಾನ ಇದೀಗ ಕರ್ನಾಟಕ ಸಂಪುಟದಲ್ಲಿ ಕೇಳಿಬರುತ್ತಿದೆ. ಇತ್ತ ಸಂಧಾನ ಪ್ರಯತ್ನಗಳು ನಡೆಯುತ್ತಿದ್ದು, ಈ ಕುರಿತ ಹಲವು ರೋಚಕ ಮಾಹಿತಿ ಹೊರಬಂದಿದೆ. ಇನ್ನು ರಾಗಿಣಿ ಬೇಲ್, ಲಸಿಕೆ ಡ್ರಾಮಾ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಖಾತೆ ಹಂಚಿಕೆಯಾದ ಬಳಿಕ ಕೆಲ ಶಾಸಕರು ಅಸಮಾಧಾನಗೊಂಡಿದ್ದಾರೆ. ಇನ್ನೂ ಕೆಲವರಿಗೆ ಕೊಟ್ಟ ಖಾತೆ ಬೇಡ, ಮತ್ತೆ ಕೆಲವರಿಗೆ ತಮ್ಮಲ್ಲಿನ ಖಾತೆ ಹೋಯಿತು ಅನ್ನೋ ಅಸಮಾಧಾನ ಇದೀಗ ಕರ್ನಾಟಕ ಸಂಪುಟದಲ್ಲಿ ಕೇಳಿಬರುತ್ತಿದೆ. ಇತ್ತ ಸಂಧಾನ ಪ್ರಯತ್ನಗಳು ನಡೆಯುತ್ತಿದ್ದು, ಈ ಕುರಿತ ಹಲವು ರೋಚಕ ಮಾಹಿತಿ ಹೊರಬಂದಿದೆ. ಇನ್ನು ರಾಗಿಣಿ ಬೇಲ್, ಲಸಿಕೆ ಡ್ರಾಮಾ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Related Video