ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ

ರಾಜ್ಯ ರಾಜಕೀಯದಲ್ಲಿ 50 ವರ್ಷ ಪೂರೈಸಿದ ಬಿ.ಎಸ್. ಯಡಿಯೂರಪ್ಪನವರ ರಣರೋಚಕ ಪಯಣದ ಕಥೆಯಿದು. ಸೋಲು-ಗೆಲುವು, ಹೋರಾಟ, ತಂತ್ರಗಾರಿಕೆಗಳ ಮೂಲಕ ಸೈಕಲ್‌ನಿಂದ ಸಿಂಹಾಸನಕ್ಕೇರಿ, ಕೇಸರಿ ಸಾಮ್ರಾಜ್ಯವನ್ನು ಕಟ್ಟಿದ ರಾಜಾಹುಲಿಯ ಅರ್ಧ ಶತಮಾನದ ಚರಿತ್ರೆಯನ್ನು ಈ ಲೇಖನ ತೆರೆದಿಡುತ್ತದೆ.

Share this Video
  • FB
  • Linkdin
  • Whatsapp

ರಾಜಾಹುಲಿ ರಣಘರ್ಜನೆಗೆ ಅರ್ಧ ಶತಮಾನ..! ಬೂಕನಕೆರೆ ಬೆಂಕಿ.. ಶಿಕಾರಿ ಪಥ.. ಕಮಲ ಸಾಮ್ರಾಟ..! ರಕ್ತದ ಮಡುವಲ್ಲಿ ಬಿದ್ದಿದ್ದ ಬಿಎಸ್​​ವೈ ಕಟ್ಟಿದ್ದು ಹೇಗೆ ಕೇಸರಿ ಸಾಮ್ರಾಜ್ಯ..? ಸೈಕಲ್ to ಸಿಂಹಾಸನ ಬಹದ್ದೂರ್ ದೊರೆಯ ರೋಚಕ ಚರಿತ್ರೆ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಹುಲಿ ಹೆಜ್ಜೆಗೆ 50 ವರ್ಷ.

Related Video