Asianet Suvarna News Asianet Suvarna News

ರೋಷನ್ ಬೇಗ್ ಸಿಟ್ಟಿಗೆ ಕಾರಣ ಒಂದಲ್ಲ! ಮುಸ್ಲಿಮ್ ನಾಯಕನ ಮುಂದಿನ ನೆಲೆ ಕಮಲ?

ಕಳೆದೊಂದು ವರ್ಷದಿಂದ ಒಳಗೊಳಗೆ ಕುದಿಯುತ್ತಿದ್ದ ರೋಷನ್ ಬೇಗ್ ಅಸಮಾಧಾನದ ಕಟ್ಟೆ ಒಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಬೇಗ್ ಸಿಟ್ಟಿಗೆ ಕಾರಣವೇನು? ಕಾಂಗ್ರೆಸ್ ತೊರೆದರೆ ಮುಸ್ಲಿಮ್ ಮುಖಂಡನ ಮುಂದಿನ ನೆಲೆ ಏನು? ಈ ವಿಶ್ಲೇಷಣೆ ನೋಡಿ...     

ಕಳೆದೊಂದು ವರ್ಷದಿಂದ ಒಳಗೊಳಗೆ ಕುದಿಯುತ್ತಿದ್ದ ರೋಷನ್ ಬೇಗ್ ಅಸಮಾಧಾನದ ಕಟ್ಟೆ ಒಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಬೇಗ್ ಸಿಟ್ಟಿಗೆ ಕಾರಣವೇನು? ಕಾಂಗ್ರೆಸ್ ತೊರೆದರೆ ಮುಸ್ಲಿಮ್ ಮುಖಂಡನ ಮುಂದಿನ ನೆಲೆ ಏನು? ಈ ವಿಶ್ಲೇಷಣೆ ನೋಡಿ...