Asianet Suvarna News Asianet Suvarna News

ಸಂಸತ್ ನಲ್ಲಿ ಕಾವೇರಿ ಕಂಪನ, ಕೇಂದ್ರ ಮಧ್ಯಪ್ರವೇಶ ಮಾಡುತ್ತಾ?

ಲೋಕಸಭೆ ಕಲಾಪದಲ್ಲಿ ಮತ್ತೆ ಕಾವೇರಿ ವಿಚಾರ ಮತ್ತೆ ಕಾವೇರಿತ್ತು. ಕಾವೇರಿ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಡಿಎಂಕೆ ಸಂಸದರು ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದರು.

ಲೋಕಸಭೆ ಕಲಾಪದಲ್ಲಿ ಮತ್ತೆ ಕಾವೇರಿ ವಿಚಾರ ಮತ್ತೆ ಕಾವೇರಿತ್ತು. ಕಾವೇರಿ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಡಿಎಂಕೆ ಸಂಸದರು ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದರು.

Video Top Stories