Asianet Suvarna News Asianet Suvarna News

ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನ?

ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನವಾದಂತಿದೆ. ಉದ್ಯಮಿ ಸಿದ್ದಾರ್ಥ್ ಆತ್ಮಹತ್ಯೆ ದಿನ ಹಾಗೂ ರಾಜ್ ಅಪಹರಣ ದಿನ ಕಾಕತಾಳೀಯ ಎಂಬಂತೆ ಜು. 30 ಆಗಿದೆ. ಜುಲೈ 30, 2000 ರಂದು ವೀರಪ್ಪನ್ ರಾಜ್ ಕುಮಾರ್ ರನ್ನು ಅಪಹರಿಸಿದ್ದರು.  ಆ ವೇಳೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಅವರ ಅಳಿಯ ಸಿದ್ಧಾರ್ಥ್ ಕೂಡಾ ಸಾವನ್ನಪ್ಪಿರುವುದು ಭೀಮನ ಅಮವಾಸ್ಯೆ ದಿನ. ಈ ಬಗ್ಗೆ ಆಧ್ಯಾತ್ಮ ಚಿಂತಕರು ಏನ್ ಹೇಳ್ತಾರೆ? ಶಾಸ್ತ್ರ ಏನ್ ಹೇಳುತ್ತೆ? ಭೀಮನ ಅಮವಾಸ್ಯೆಗೂ, ಸಾವಿಗೂ ಏನ್ ಸಂಬಂಧ? ಅವರ ಮಾತುಗಳಲ್ಲೇ ಕೇಳಿ.  

ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನವಾದಂತಿದೆ. ಉದ್ಯಮಿ ಸಿದ್ದಾರ್ಥ್ ಆತ್ಮಹತ್ಯೆ ದಿನ ಹಾಗೂ ರಾಜ್ ಅಪಹರಣ ದಿನ ಕಾಕತಾಳೀಯ ಎಂಬಂತೆ ಜು. 30 ಆಗಿದೆ. ಜುಲೈ 30, 2000 ರಂದು ವೀರಪ್ಪನ್ ರಾಜ್ ಕುಮಾರ್ ರನ್ನು ಅಪಹರಿಸಿದ್ದರು.  ಆ ವೇಳೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಅವರ ಅಳಿಯ ಸಿದ್ಧಾರ್ಥ್ ಕೂಡಾ ಸಾವನ್ನಪ್ಪಿರುವುದು ಭೀಮನ ಅಮವಾಸ್ಯೆ ದಿನ. ಈ ಬಗ್ಗೆ ಆಧ್ಯಾತ್ಮ ಚಿಂತಕರು ಏನ್ ಹೇಳ್ತಾರೆ? ಶಾಸ್ತ್ರ ಏನ್ ಹೇಳುತ್ತೆ? ಭೀಮನ ಅಮವಾಸ್ಯೆಗೂ, ಸಾವಿಗೂ ಏನ್ ಸಂಬಂಧ? ಅವರ ಮಾತುಗಳಲ್ಲೇ ಕೇಳಿ.  

Video Top Stories