ಆನಂದ್ ಸಿಂಗ್- ಕಂಪ್ಲಿ ಗಣೇಶ್ ಮುಖಾಮುಖಿ! ಮುಂದೆ ನಡೆದದ್ದು ಇದು!!

ಈಗಲ್ಟನ್ ರೆಸಾರ್ಟ್‌ನಲ್ಲಿ ವಿಜಯನಗರ ಶಾಸಕ ಆನಂದ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಪರಸ್ಪರ ಮುಖಾಮುಖಿಯಾಗಿದ್ದಾರೆ. ಹಲ್ಲೆ ಬಳಿಕ ಆನಂದ್ ಸಿಂಗ್ ಆಸ್ಪತ್ರೆಗೆ ಸೇರಿದ್ದರೆ, ತಲೆಮರೆಸಿಕೊಂಡಿದ್ದ ಗಣೇಶ್ ಜೈಲು ಸೇರಿದ್ದರು. ಆ ಬಳಿಕ ಇದೇ ಮೊದಲು ಬಾರಿ ಅವರಿಬ್ಬರು ಎದುರು-ಬದುರಾಗಿದ್ದಾರೆ. ಮುಂದೇನಾಯ್ತು ತಿಳಿಬೇಕಾ? ಈ ಸ್ಟೋರಿ ನೋಡಿ...

Share this Video
  • FB
  • Linkdin
  • Whatsapp

ಈಗಲ್ಟನ್ ರೆಸಾರ್ಟ್‌ನಲ್ಲಿ ವಿಜಯನಗರ ಶಾಸಕ ಆನಂದ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಪರಸ್ಪರ ಮುಖಾಮುಖಿಯಾಗಿದ್ದಾರೆ. ಹಲ್ಲೆ ಬಳಿಕ ಆನಂದ್ ಸಿಂಗ್ ಆಸ್ಪತ್ರೆಗೆ ಸೇರಿದ್ದರೆ, ತಲೆಮರೆಸಿಕೊಂಡಿದ್ದ ಗಣೇಶ್ ಜೈಲು ಸೇರಿದ್ದರು. ಆ ಬಳಿಕ ಇದೇ ಮೊದಲು ಬಾರಿ ಅವರಿಬ್ಬರು ಎದುರು-ಬದುರಾಗಿದ್ದಾರೆ. ಮುಂದೇನಾಯ್ತು ತಿಳಿಬೇಕಾ? ಈ ಸ್ಟೋರಿ ನೋಡಿ...

Related Video