Asianet Suvarna News Asianet Suvarna News

ಮೇ 4ರ ನಂತರ ಲಾಕ್ ಡೌನ್ ಏನಾಗುತ್ತೆ? ಸಚಿವ ಸಂಪುಟ ಸಭೆ ತೀರ್ಮಾನ

ಕೊರೋನಾ ವಿರುದ್ಧದ ಹೋರಾಟ/ ರಾಜ್ಯ ಸಚಿವ ಸಂಪುಟ ಸಭೆ ವಿವರ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ/ ಲಾಕ್ ಡೌನ್ ಮುಗಿದ ನಂತರ ಏನಾಗುತ್ತದೆ/ ಕೈಗಾರಿಕಾ ಆರಂಭಕ್ಕೆ ಅನುಮತಿ ಸಿಗುತ್ತದೆಯಾ?

ಬೆಂಗಳೂರು(ಏ. 30) ಕೊರೋನಾ ವಿರುದ್ಧದ ಹೋರಾಟ ಮುಂದುವರಿಸಿರುವ ರಾಜ್ಯ ಸರ್ಕಾರ ಗುರುವಾರ ಸಚಿವ ಸಂಪುಟ ಸಭೆ ನಡೆಸಿದ್ದು ತೀರ್ಮಾನಗಳನ್ನು ಸರ್ಕಾರ ತಿಳಿಸಿದೆ.

ಮದ್ಯ ಮಾರಾಟದ ಕತೆ ಏನು? ಉತ್ತರ ತಿಳಿಸಿದ ಆರ್ ಅಶೋಕ್

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಮಾಧ್ಯಮಗಳು ಜಾಗೃತಿ ಮೂಡಿಸಿದ್ದಕ್ಕೆ ಧನ್ಯವಾಧ ತಿಳಿಸಿದರು. ಹಾಗಾದರೆ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡ ಪ್ರಮುಖ ತೀರ್ಮಾನಗಳು ಏನು? 

"

Video Top Stories