Asianet Suvarna News Asianet Suvarna News

ಬಿಗ್ 3ಯಲ್ಲಿ ವರದಿ ಮಾಡುವಂತೆ ಜಡ್ಜ್ ಸಲಹೆ: 6 ವರ್ಷದಿಂದ ಮುಗಿಯದ ಕಾಮಗಾರಿ 2 ವರ್ಷದಲ್ಲಿ ಕಂಪ್ಲೀಟ್..!

ವಿದ್ಯಾರ್ಥಿನಿಯರು ಪಾಳುಬಿದ್ದ ಕಟ್ಟಡದಲ್ಲಿ ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಏಷ್ಯಾನೆಟ್‌ ಸುವರ್ಣನ ನ್ಯೂಸ್‌ನ ಬಿಗ್‌ 3ಯಲ್ಲಿ ಒಂದೂವರೆ ವರ್ಷದ ಹಿಂದೆ ವರದಿಯನ್ನ ಪ್ರಸಾರ ಮಾಡಲಾಗಿತ್ತು.

ಚಿಕ್ಕಬಳ್ಳಾಪುರ(ಆ.22):   ಚಿಕ್ಕಬಳ್ಳಾಪುರ ನಗರದದಲ್ಲಿ 2015 ರಲ್ಲಿ ಹೊಸ ಕಾಲೇಜಿಗೆ ಶಂಕುಸ್ಥಾಪನೆಯಾಗಿ ಕಾಮಗಾರಿ ಅರ್ದಂಬರ್ಧ ಮಾಡಿ ಕೈಯತ್ತಲಾಗಿತ್ತು. ವಿದ್ಯಾರ್ಥಿನಿಯರು ಪಾಳುಬಿದ್ದ ಕಟ್ಟಡದಲ್ಲಿ ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಏಷ್ಯಾನೆಟ್‌ ಸುವರ್ಣನ ನ್ಯೂಸ್‌ನ ಬಿಗ್‌ 3ಯಲ್ಲಿ ಒಂದೂವರೆ ವರ್ಷದ ಹಿಂದೆ ವರದಿಯನ್ನ ಪ್ರಸಾರ ಮಾಡಲಾಗಿತ್ತು. ಸುಮಾರು ವರ್ಷದಿಂದ ಕಾಮಗಾರಿ ಮುಗಿಯದಿದ್ದರಿಂದ ಸ್ಥಳೀಯ ನ್ಯಾಯಾಧೀಶರಾದ ಲಕ್ಷ್ಮೀಕಾಂತ್‌ ಜೆ. ಮಿಸ್ಕಿನ್‌ ಅವರು ಬಿಗ್‌ 3 ಯಲ್ಲಿ ವರದಿ ಪ್ರಸಾರ ಮಾಡಲು ಸಲಹೆ ನೀಡಿದ್ದರು. 6 ವರ್ಷದಿಂದ ಮುಗಿಯದ ಕಾಮಗಾರಿ 2 ವರ್ಷದಲ್ಲಿ ಕಂಪ್ಲೀಟ್ ಆಗಿದೆ. 

ನಮ್ಮ ನಡುವೆ ಯಾವ ಸ್ಪರ್ಧೆನೂ ಇಲ್ಲ: ರಕ್ಷಿತ್ ಶೆಟ್ಟಿ- ರಾಜ್‌ ಬಿ ಶೆಟ್ಟಿ ಕ್ಲಾರಿಟಿ