Asianet Suvarna News Asianet Suvarna News

ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಬೇಕಾದ್ರೆ ಆಧಾರ್ ಕಡ್ಡಾಯ!

ಇದು ಅಚ್ಚರಿಯಾದ್ರೂ ಸತ್ಯ. ಬಂಡಿಪುರದ ಹುಲಿ ಸಂರಕ್ಷಿತಾರಣ್ಯದಲ್ಲಿರುವ ಹುಲಿಯಮ್ಮನ ದೇವಸ್ಥಾನಕ್ಕೆ ತೆರಳಿ ನೀವು ಪೂಜೆ ಸಲ್ಲಿಸಬೇಕು ಎಂದರೆ ನೀವು ಆಧಾರ್ ಕಡ್ಡಾಯವಾಗಿ ತೋರಿಸಲೇಬೇಕು. 

ಚಾಮರಾಜನಗರ(ಸೆ.21): ಇದು ಅಚ್ಚರಿಯಾದ್ರೂ ಸತ್ಯ. ಬಂಡಿಪುರದ ಹುಲಿ ಸಂರಕ್ಷಿತಾರಣ್ಯದಲ್ಲಿರುವ ಹುಲಿಯಮ್ಮನ ದೇವಸ್ಥಾನಕ್ಕೆ ತೆರಳಿ ನೀವು ಪೂಜೆ ಸಲ್ಲಿಸಬೇಕು ಎಂದರೆ ನೀವು ಆಧಾರ್ ಕಡ್ಡಾಯವಾಗಿ ತೋರಿಸಲೇಬೇಕು. ಬರೆಗಟ್ಟೆಯ ಕುಂದಕೆರೆ ಗ್ರಾಮದಲ್ಲಿರುವ ಈ ಹುಲಿಯಮ್ಮ ದೇವಸ್ಥಾನಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಪೂಜೆ ಸಲ್ಲಿಸುತ್ತಾರೆ. ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಆಧಾರ್ ಕಡ್ಡಾಯ ಮಾಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..