ರೈತರನ್ನು ಮಾತುಕತೆಗೆ ಆಹ್ವಾನಿಸಿದ ಬೆನ್ನಲ್ಲೇ ಪ್ರತಿಭಟನೆಗೆ ತೀವ್ರಗೊಳಿಸಿದ ಸಂಘಟನೆ!

ಪ್ರಧಾನಿ ನರೇಂದ್ರ ಮೋದಿ ರೈತ ಸಂಘಟನೆಗಳ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಪವಿತ್ರ ರೈತ ಹೋರಾಟವನ್ನು ಹೈಜಾಕ್ ಮಾಡಲಾಗಿದೆ. ಕೃಷಿ ಮಸೂದೆ ವಿರುದ್ಧ ಹೋರಾಟದಲ್ಲಿ ಜೈಲಿನಲ್ಲಿರುವ ನಕ್ಸಲರ ಬಿಡುಗಡೆ ಹೋರಾಟ ಯಾಕೆ ಎಂದು ಮೋದಿ ಪ್ರಶ್ನಿಸಿದ್ದಾರೆ. ಪ್ರಧಾನಿ ಮಾತು, ಉಲ್ಟಾ ಹೊಡೆದ ಖಾಸಗಿ ಶಾಲೆಗಳು ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಪ್ರಧಾನಿ ನರೇಂದ್ರ ಮೋದಿ ರೈತ ಸಂಘಟನೆಗಳ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಪವಿತ್ರ ರೈತ ಹೋರಾಟವನ್ನು ಹೈಜಾಕ್ ಮಾಡಲಾಗಿದೆ. ಕೃಷಿ ಮಸೂದೆ ವಿರುದ್ಧ ಹೋರಾಟದಲ್ಲಿ ಜೈಲಿನಲ್ಲಿರುವ ನಕ್ಸಲರ ಬಿಡುಗಡೆ ಹೋರಾಟ ಯಾಕೆ ಎಂದು ಮೋದಿ ಪ್ರಶ್ನಿಸಿದ್ದಾರೆ. ಪ್ರಧಾನಿ ಮಾತು, ಉಲ್ಟಾ ಹೊಡೆದ ಖಾಸಗಿ ಶಾಲೆಗಳು ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Related Video