ಆ ಅಡ್ಡಿ ನಿವಾರಣೆ ಬಳಿಕವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ!

ಮಹಾ ವಿಜಯಕ್ಕೆ ಎಂಟು ದಿನ ತುಂಬಿದರೂ ಯೋಗಿ ಪಟ್ಟಾಭಿಷೇಕ ವಿಳಂಬ. ಉತ್ತರಾಪತೇಶ್ವರನ ಪದಗ್ರಹಣ ವಿಳಂಬ ಹಿಂದಿದೆ ಹೋಳಾಷ್ಟಕ ರಹಸ್ಯ. ಆ ಅಡ್ಡಿ ನಿವಾರಣೆ ನಂತರವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ. ಯೋಗಿ ಸಂಪುಟಕ್ಕೆ ಮೋದಿ ಸ್ಪರ್ಶ. ನಾಲ್ಕು ರಾಜ್ಯಗಳ ಸಂಪುಟ ರಚನೆಗೆ ಮೋದಿ ಮಾಸ್ಟರ್ ಪ್ಲಾನ್. 25 ವರ್ಷಗಳ ಕೇಸರಿ ಸಾಮ್ರಾಜ್ಯಕ್ಕೆ ಗಜಕೇಸರಿ ತಂತ್ರ. 

Share this Video
  • FB
  • Linkdin
  • Whatsapp

ಲಕ್ನೋ(ಮಾ.19): ಮಹಾ ವಿಜಯಕ್ಕೆ ಎಂಟು ದಿನ ತುಂಬಿದರೂ ಯೋಗಿ ಪಟ್ಟಾಭಿಷೇಕ ವಿಳಂಬ. ಉತ್ತರಾಪತೇಶ್ವರನ ಪದಗ್ರಹಣ ವಿಳಂಬ ಹಿಂದಿದೆ ಹೋಳಾಷ್ಟಕ ರಹಸ್ಯ. ಆ ಅಡ್ಡಿ ನಿವಾರಣೆ ನಂತರವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ. ಯೋಗಿ ಸಂಪುಟಕ್ಕೆ ಮೋದಿ ಸ್ಪರ್ಶ. ನಾಲ್ಕು ರಾಜ್ಯಗಳ ಸಂಪುಟ ರಚನೆಗೆ ಮೋದಿ ಮಾಸ್ಟರ್ ಪ್ಲಾನ್. 25 ವರ್ಷಗಳ ಕೇಸರಿ ಸಾಮ್ರಾಜ್ಯಕ್ಕೆ ಗಜಕೇಸರಿ ತಂತ್ರ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತೀಯ ಜನತಾ ಪಕ್ಷವು ಈ ರಾಜ್ಯಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಸದ್ಯಕ್ಕೆ ಮುಂದೂಡಿದೆ. ಇದರ ಹಿಂದೆ ಸರಿಯಾದ ಕಾರಣವಿದೆ. ಜ್ಯೋತಿಷ್ಯವನ್ನು ನಂಬುವ ಬಿಜೆಪಿಗೆ ಮಾರ್ಚ್ 17 ಹೋಲಾಷ್ಟಕ ಎಂದು ತಿಳಿದಿದೆ, ಅಂದರೆ ಭಾರತೀಯ ಸಂಪ್ರದಾಯಗಳು ಮತ್ತು ಧಾರ್ಮಿಕ ಸಂಪ್ರದಾಯಗಳಲ್ಲಿ ಹೋಲಾಷ್ಟಕವನ್ನು ಅಶುಭವೆಂದು ಪರಿಗಣಿಸಲಾಗಿದೆ.

Related Video