ಕರ್ಕಾಟಕ ರಾಶಿಗೆ ಪಂಚಮುಖಿ ರುದ್ರಾಕ್ಷಿಯಿಂದ ಏನು ಪ್ರಯೋಜನ ಗೊತ್ತಾ?

ಪಂಚಮುಖ ರುದ್ರಾಕ್ಷಿ ಕರ್ಕಾಟಕ ರಾಶಿಯವರಿಗೆ ಒಳ್ಳೆಯದು, ಈ ರುದ್ರಾಕ್ಷಿಯನ್ನು ಗುರುವಿನ ಸ್ವರೂಪವೆಂತಲೂ ಕರೆಯುತ್ತಾರೆ.

Share this Video
  • FB
  • Linkdin
  • Whatsapp

ಪಂಚಮುಖ ರುದ್ರಾಕ್ಷಿ ಕರ್ಕಾಟಕ ರಾಶಿಯವರಿಗೆ ಒಳ್ಳೆಯದು, ಈ ರುದ್ರಾಕ್ಷಿಯನ್ನು ಗುರುವಿನ ಸ್ವರೂಪವೆಂತಲೂ ಕರೆಯುತ್ತಾರೆ. ಇದನ್ನು ಧರಿಸುವುದರಿಂದ ಉತ್ತಮ ಜ್ಞಾನವನ್ನು ಗಳಿಸಬಹುದು. ಮನಸ್ಸಿಗೆ ಶಾಂತಿ ದೊರಕುವುದು. ಈ ರುದ್ರಾಕ್ಷಿಯ ಪ್ರಕಾರವು ಭಗವಾನ್ ಶಿವನಿಂದಲೇ ಭಗವಾನ್ ಕಾಲಾಗ್ನಿ ರುದ್ರನ ರೂಪದಲ್ಲಿ ಆಶೀರ್ವದಿಸಲ್ಪಟ್ಟಿದೆ ಎಂದು ನಂಬಲಾಗಿದೆ.

Related Video