ಸೂರ್ಯ ಗ್ರಹಣ: ಚತುರ್ಗ್ರಹ ಯೋಗದಿಂದ ರಾಜಕೀಯ ನಾಯಕರ ಅಬ್ಬರ ಹೆಚ್ಚಳ

ಸೂರ್ಯ ಗ್ರಹಣಕ್ಕೆ ಶನಿಯ ದೃಷ್ಟಿಯಿದ್ದು ಅತ್ಯಂತ ಅಶುಭ
ಗ್ರಹಣ ದೋಷ ರಾಜ್ಯ ಚುನಾವಣೆಯ ಮೇಲೆ ಪ್ರಭಾವವಿದೆಯೇ?
ಚತುರ್ಗ್ರಹ ಯೋಗದಿಂದ ರಾಜಕೀಯ ನಾಯಕರ ಅಬ್ಬರ ಹೆಚ್ಚಳ
ಹೆಚ್ಚಲಿರುವ ಪಕ್ಷಾಂತರ ಬುದ್ಧಿ, ಜನರ ಮನಸು ಅಸ್ಥಿರಗೊಳಿಸೋ ಪ್ರಯತ್ನ

Share this Video
  • FB
  • Linkdin
  • Whatsapp

ಗ್ರಹಣವು ಮನಸ್ಥಿತಿಯನ್ನು ಹಾಳು ಮಾಡುವುದಿಲ್ಲ. ಆದರೆ, ಈಗಾಗಲೇ ಕೆಟ್ಟ ಮನಸ್ಥಿತಿ ಇರುವವರನ್ನು ಮತ್ತಷ್ಟು ಹದಗೆಡಿಸಬಹುದು ಎನ್ನುತ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್. ಈ ಸೂರ್ಯ ಗ್ರಹಣವು ರಾಜ್ಯ ರಾಜಕೀಯದ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದನ್ನು ತಿಳಿಸಿದ್ದಾರೆ. 

ರಾಹುಗ್ರಸ್ಥ ಸೂರ್ಯಗ್ರಹಣ; ದೇಶ ವಿದೇಶದ ಮೇಲೇನು ಪರಿಣಾಮ? ಪ್ರಕೃತಿ ವಿಕೋಪ ಕಾರಕವೇ?

Related Video