ಚಿಕ್ಕಬಳ್ಳಾಪುರ: ಜೀವಂತ ಸಮಾಧಿಯಾಗ ಹೊರಟ ಢೋಂಗಿ ಬಾಬಾನಿಗೆ ಬಿತ್ತು ಒದೆ

ಆತ ದೇವಮಾನವನಾಗಲು ಹೊರಟಿದ್ದ/ ಜೀವಂತ ಸಮಾಧೀ ಆಗಲು ಹೊರಟಿದ್ದವ ಪೊಲೀಸರ ಬಲೆಗೆ ಬಿದ್ದ/ ನಕಲಿ ಬಾಬಾನ ಅಸಲಿಯತ್ತು ಬಯಲು/ ನಾಣು ಅನುಮತಿ ಪಡೆದುಕೊಂಡಿದ್ದೇನೆ ಎಂದು ಇಂಗ್ಲಿಷ್ ನಲ್ಲಿ ಹೇಳುವ ಸ್ವಾಮೀಜಿ ಪರಾರಿ

Share this Video
  • FB
  • Linkdin
  • Whatsapp

ಚಿಕ್ಕಬಳ್ಳಾಪುರ(ಜ. 28) ಆತ ದೊಡ್ಡ ಸ್ವಾಮೀಜಿಯಾಗಲು ಹೊರಟವ. ಜೀವಂತ ಸಮಾಧಿ ಆಗುತ್ತೇನೆ ಎಂದು ಹೊರಟವ ಏನಾದ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಘಟನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಣಕ್ಕಾಗಿ ಗಂಡನನ್ನೇ ಕೊಲೆ ಮಾಡಿದ ಚಾಮರಾಜನಗರದ ಹೆಂಡತಿ

ಈ ಢೋಂಗಿ ಸ್ವಾಮಿ ಜೀವಂತ ಸಮಾಧಿ ಆಗುತ್ತೇನೆ ಎಂದು ಹೊರಟಿದ್ದ. ಆದರೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ನಕಲಿ ಬಾಬಾನ ಬಣ್ಣ ಬಯಲು ಮಾಡಿದ್ದಾರೆ. 

Related Video